Asianet Suvarna News Asianet Suvarna News

ಪಂಚಮಸಾಲಿ ಹೋರಾಟ ಕಾಶಪ್ಪನವರ್ ಕುಟುಂಬದ್ದಲ್ಲ, ಇಡೀ ಸಮುದಾಯದ್ದು: ವೀಣಾ ಕಾಶಪ್ಪನವರ್

ಪಂಚಮಸಾಲಿ ಸಮಾವೇಶ ಸಮುದಾಯದ ಸಮಾವೇಶದಂತೆ ಇರಲಿಲ್ಲ. ಕಾಂಗ್ರೆಸ್‌ನವರ ಸಮಾವೇಶ ಹಾಗೂ ಕಾಶಪ್ಪನವರ್ ಕುಟುಂಬದ ಸಮಾವೇಶ ಇದ್ದಂಗಿತ್ತು ಎಂದು ಮುರುಗೇಶ್ ನಿರಾಣಿ ಟೀಕಿಸಿದ್ದಾರೆ. ಈ ಟೀಕೆಗೆ ವೀಣಾ ಕಾಶಪ್ಪನವರ್ ಪ್ರತಿಕ್ರಿಯಿಸಿದ್ದಾರೆ. 
 

ಬೆಂಗಳೂರು (ಫೆ. 22): ಪಂಚಮಸಾಲಿ ಸಮಾವೇಶ ಸಮುದಾಯದ ಸಮಾವೇಶದಂತೆ ಇರಲಿಲ್ಲ. ಕಾಂಗ್ರೆಸ್‌ನವರ ಸಮಾವೇಶ ಹಾಗೂ ಕಾಶಪ್ಪನವರ್ ಕುಟುಂಬದ ಸಮಾವೇಶ ಇದ್ದಂಗಿತ್ತು ಎಂದು ಮುರುಗೇಶ್ ನಿರಾಣಿ ಟೀಕಿಸಿದ್ದಾರೆ. ಈ ಟೀಕೆಗೆ ವೀಣಾ ಕಾಶಪ್ಪನವರ್ ಪ್ರತಿಕ್ರಿಯಿಸಿದ್ದಾರೆ. 

ಪಂಚಮಸಾಲಿ ಸಮಾವೇಶ ಕಾಂಗ್ರೆಸ್, ಕಾಶಪ್ಪನವರ್ ಕುಟುಂಬ ಸಮಾವೇಶವಾಗಿತ್ತು: ನಿರಾಣಿ

ಅವರವರ ವೈಯಕ್ತಿಯ ಅಭಿಪ್ರಾಯದ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಸಮಾಜ ನಮಗೆ ಕೊಟ್ಟ ಜವಾಬ್ದಾರಿಯನ್ನು ನಾವು ನಿಭಾಯಿಸಿದ್ದೇವೆ. ಈ ಹೋರಾಟ ಕಾಶಪ್ಪನವರ್ ಕುಟುಂಬದಲ್ಲ. ಇಡೀ ಸಮುದಾಯದ್ದು' ಎಂದು ಹೇಳಿದ್ದಾರೆ. 
 

Video Top Stories