Asianet Suvarna News Asianet Suvarna News

ಕಾಂಗ್ರೆಸ್ ನಾಯಕರಿಗೆ ಸಿದ್ದು ಮಧ್ಯಂತರ ಚುನಾವಣೆ ಸಂದೇಶ

ವಿಪಕ್ಷ ನಾಯಕರಾಗುತ್ತಿದ್ದಂತೆ ಟಗರು ಸಿದ್ದರಾಮಯ್ಯ ಫುಲ್ ಅಲರ್ಟ್ ಆಗಿದ್ದಾರೆ. ಉಪಚುನಾವಣೆ ಜೊತೆಗೆ ಮಧ್ಯಂತರ ಚುನಾವಣಾ ತಯಾರಿ ಅರಂಭಿಸಿ ಎಂದು ಕೈ ನಾಯಕರಿಗೆ ಸೂಚನೆ ನೀಡಿದ್ದಾರೆ. 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಕನಿಷ್ಠ 10 ಕ್ಷೇತ್ರಗಳಲ್ಲಿ ಗೆಲ್ಲಲೇ ಬೇಕು ಎಂದಿದ್ದಾರೆ. ಜೆಡಿಎಸ್- ಬಿಜೆಪಿ ಬಿ ಟೀಂ ಅನ್ನೋದನ್ನ ಜನರ ಮುಂದೆ ನಾವು ಬಿಂಬಿಸೋಣ. ಬಿಜೆಪಿಯ ಗೊಂದಲಗಳು, ಹೈಕಮಾಂಡ್ ನಡೆ ಕಾಂಗ್ರೆಸ್ ಗೆ ಅನುಕೂಲವಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

 

ವಿಪಕ್ಷ ನಾಯಕರಾಗುತ್ತಿದ್ದಂತೆ ಟಗರು ಸಿದ್ದರಾಮಯ್ಯ ಫುಲ್ ಅಲರ್ಟ್ ಆಗಿದ್ದಾರೆ. ಉಪಚುನಾವಣೆ ಜೊತೆಗೆ ಮಧ್ಯಂತರ ಚುನಾವಣಾ ತಯಾರಿ ಅರಂಭಿಸಿ ಎಂದು ಕೈ ನಾಯಕರಿಗೆ ಸೂಚನೆ ನೀಡಿದ್ದಾರೆ. 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಕನಿಷ್ಠ 10 ಕ್ಷೇತ್ರಗಳಲ್ಲಿ ಗೆಲ್ಲಲೇ ಬೇಕು ಎಂದಿದ್ದಾರೆ. ಜೆಡಿಎಸ್- ಬಿಜೆಪಿ ಬಿ ಟೀಂ ಅನ್ನೋದನ್ನ ಜನರ ಮುಂದೆ ನಾವು ಬಿಂಬಿಸೋಣ. ಬಿಜೆಪಿಯ ಗೊಂದಲಗಳು, ಹೈಕಮಾಂಡ್ ನಡೆ ಕಾಂಗ್ರೆಸ್ ಗೆ ಅನುಕೂಲವಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

Video Top Stories