Asianet Suvarna News Asianet Suvarna News

Belagavi: ಅಧಿವೇಶನ ಮುಗೀತು, ಶಾಸಕರಿಂದ 'ಕುಂದಾ'ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್..!

ಬೆಳಗಾವಿ ಅಧಿವೇಶನ (Belagavi Session) ಮುಗಿಯುತ್ತಿದ್ದಂತೆ 'ಕುಂದಾ'ಗೆ (Kunda) ಡಿಮ್ಯಾಂಡಪ್ಪೋ ಡಿಮ್ಯಾಂಡ್. ಶಾಸಕರು, ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು, ಪೊಲೀಸರು ತಮ್ಮ ಕುಟುಂಬಸ್ಥರು, ಸ್ನೇಹಿತರಿಗಾಗಿ ಕೆಜಿಗಟ್ಟಲೇ ಕುಂದಾ ಖರೀದಿಸಿದರು.

ಮಂಡ್ಯ (ಡಿ. 25): ಬೆಳಗಾವಿ ಅಧಿವೇಶನ (Belagavi Session) ಮುಗಿಯುತ್ತಿದ್ದಂತೆ 'ಕುಂದಾ'ಗೆ (Kunda) ಡಿಮ್ಯಾಂಡಪ್ಪೋ ಡಿಮ್ಯಾಂಡ್. ಶಾಸಕರು, ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು, ಪೊಲೀಸರು ತಮ್ಮ ಕುಟುಂಬಸ್ಥರು, ಸ್ನೇಹಿತರಿಗಾಗಿ ಕೆಜಿಗಟ್ಟಲೇ ಕುಂದಾ ಖರೀದಿಸಿದರು. ಅಧಿವೇಶನಕ್ಕೆ ಹೋದಾಗ ಕುಂದಾ ತೆಗೆದುಕೊಂಡು ಬನ್ನಿ ಎಂದು ಮನೆಯವರು, ಸ್ನೇಹಿತರಲ್ಲ ಹೇಳುತ್ತಾರೆ. ಹಾಗಾಗಿ ಕುಂದಾ-ಖರದಂಟು ಖರೀದಿಸಿದ್ದೇವೆ ಎಂದು ಶಾಸಕ ಶ್ರೀಕಂಠಯ್ಯ ಹೇಳಿದರು. 

News Hour ಬೆಳಗಾವಿ ಅಧಿವೇಶನಕ್ಕೆ 12 ಕೋಟಿ ರೂ ಖರ್ಚು, ಮಾಡಿದ್ದೇನು?

ಮಂಡ್ಯದ ನಿರ್ಮಲಾ ಹೈಸ್ಕೂಲ್‌ ಮತ್ತು ಕಾಲೇಜಿಗೆ ತೆರಳಿದ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಕ್ರಿಸ್‌ಮಸ್‌ ಹಬ್ಬ  (Christmas)ಆಚರಿಸದಂತೆ ಹಾಗೂ ಕ್ರೈಸ್ತ ಶಾಲೆಗಳಲ್ಲಿ ಸರಸ್ವತಿ ಫೋಟೋ ಅಳವಡಿಸುವುದು, ಗಣೇಶ ಚತುರ್ಥಿ ಆಚರಿಸುವಂತೆ ಆಡಳಿತ ಮಂಡಳಿಗಳಿಗೆ ಬೆದರಿಕೆ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.