Asianet Suvarna News Asianet Suvarna News

ಚಿರಂಜೀವಿ ಬಗ್ಗೆ ಮಾತನಾಡಬೇಡಿ; ಮೌನ ಮುರಿದ ಮೇಘನಾ ರಾಜ್?

ಚಿರಂಜೀವಿ ಸರ್ಜಾ ಸಾವಿನ ನೋವಿನಲ್ಲಿರುವ ಸರ್ಜಾ ಕುಟುಂಬಕ್ಕೆ ನಿರ್ದೇಶಕ ಇಂದ್ರಜಿತ್ ಲಂಕೇಶ್‌ ಕೊಟ್ಟ ಹೇಳಿಕೆ ತುಂಬಾನೇ ನೋವುಂಟು ಮಾಡಿದೆ. ಇಂದ್ರಜಿತ್ ಮಾತನಾಡಿರುವುದರ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದ ಮೇಘನಾ ಏನು ಹೇಳಿದ್ದಾರೆ ನೋಡಿ...

ಚಿರಂಜೀವಿ ಸರ್ಜಾ ಸಾವಿನ ನೋವಿನಲ್ಲಿರುವ ಸರ್ಜಾ ಕುಟುಂಬಕ್ಕೆ ನಿರ್ದೇಶಕ ಇಂದ್ರಜಿತ್ ಲಂಕೇಶ್‌ ಕೊಟ್ಟ ಹೇಳಿಕೆ ತುಂಬಾನೇ ನೋವುಂಟು ಮಾಡಿದೆ. ಇಂದ್ರಜಿತ್ ಮಾತನಾಡಿರುವುದರ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದ ಮೇಘನಾ ಏನು ಹೇಳಿದ್ದಾರೆ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment