ಚಾಚೂ ತಪ್ಪದೆ ದರ್ಶನ್ ಮಾತು ಪಾಲಿಸಿದ ಅಮೂಲ್ಯ!
ಮೃಗಾಯಲಗಳ ಪ್ರಾಣಿಗಳನ್ನ ದತ್ತು ಪಡೆಯಲು ನಟ ದರ್ಶನ್ ಒಂದೇ ಒಂದು ಕರೆ ಕೊಟ್ಟರು. ಅದನ್ನು ಚಾಚೂ ತಪ್ಪದೇ ಅವರ ಅಭಿಮಾನಿಗಳು ಪಾಲಿಸುತ್ತಿದ್ದಾರೆ. ಇದೀಗ ಈ ಲಿಸ್ಟ್ನಲ್ಲಿ ನಟಿ ಅಮೂಲ್ಯ ಕೂಡ ಸೇರಿಕೊಂಡಿದ್ದಾರೆ. ದಾಸನ ಮಾತಿನಂತೆ ಚೆಲುವಿನ ಚಿತ್ತಾರದ ಚೆಲುವೆ ಅಮೂಲ್ಯ, ಮೈಸೂರು ಮೃಗಾಲಯದಲ್ಲಿರೋ ಜಾಗ್ವಾರ್ ಅನ್ನ ದತ್ತು ಪಡೆದಿದ್ದಾರೆ.
ಮೃಗಾಯಲಗಳ ಪ್ರಾಣಿಗಳನ್ನ ದತ್ತು ಪಡೆಯಲು ನಟ ದರ್ಶನ್ ಒಂದೇ ಒಂದು ಕರೆ ಕೊಟ್ಟರು. ಅದನ್ನು ಚಾಚೂ ತಪ್ಪದೇ ಅವರ ಅಭಿಮಾನಿಗಳು ಪಾಲಿಸುತ್ತಿದ್ದಾರೆ. ಇದೀಗ ಈ ಲಿಸ್ಟ್ನಲ್ಲಿ ನಟಿ ಅಮೂಲ್ಯ ಕೂಡ ಸೇರಿಕೊಂಡಿದ್ದಾರೆ. ದಾಸನ ಮಾತಿನಂತೆ ಚೆಲುವಿನ ಚಿತ್ತಾರದ ಚೆಲುವೆ ಅಮೂಲ್ಯ, ಮೈಸೂರು ಮೃಗಾಲಯದಲ್ಲಿರೋ ಜಾಗ್ವಾರ್ ಅನ್ನ ದತ್ತು ಪಡೆದಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment