ಕೊರೋನಾ ಮರಣ ಮೃದಂಗವನ್ನು ವಿವರಿಸುತ್ತಿದೆ ದರ್ಶನ್ ಹಾಡು!
ಎಲ್ಲೆಲ್ಲೂ ಕೊರೋನಾ ವೈರಸ್ ಹಾವಳಿ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಶವ ಸಂಸ್ಕಾರಕ್ಕೂ ಕ್ಯೂ ನಿಲ್ಲುವಂಥ ಪರಿಸ್ಥಿತಿ ಎದುರಾಗಿದೆ. ಇನ್ನೂ ಕೆಲವೊಂದು ಸ್ಮಶಾನಗಳಲ್ಲಿ ಹೌಸ್ಫುಲ್ ಎಂದು ಬೋರ್ಡ್ ಹಾಕಲಾಗಿದೆ. ಇಂತಹ ಭೀಕರ ಪರಿಸ್ಥಿತಿಯನ್ನು ವಿವರಿಸಲು ಕನ್ನಡ ಸಿನಿಮಾ 'ನವಗ್ರಹ'ದ 'ನರಮನಸ ನರಮನಸ' ಹಾಡನ್ನು ವಿಡಿಯೋಗಳಲ್ಲಿ ಬಳಕೆ ಮಾಡಲಾಗುತ್ತಿದೆ.
ಎಲ್ಲೆಲ್ಲೂ ಕೊರೋನಾ ವೈರಸ್ ಹಾವಳಿ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಶವ ಸಂಸ್ಕಾರಕ್ಕೂ ಕ್ಯೂ ನಿಲ್ಲುವಂಥ ಪರಿಸ್ಥಿತಿ ಎದುರಾಗಿದೆ. ಇನ್ನೂ ಕೆಲವೊಂದು ಸ್ಮಶಾನಗಳಲ್ಲಿ ಹೌಸ್ಫುಲ್ ಎಂದು ಬೋರ್ಡ್ ಹಾಕಲಾಗಿದೆ. ಇಂತಹ ಭೀಕರ ಪರಿಸ್ಥಿತಿಯನ್ನು ವಿವರಿಸಲು ಕನ್ನಡ ಸಿನಿಮಾ 'ನವಗ್ರಹ'ದ 'ನರಮನಸ ನರಮನಸ' ಹಾಡನ್ನು ವಿಡಿಯೋಗಳಲ್ಲಿ ಬಳಕೆ ಮಾಡಲಾಗುತ್ತಿದೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment