Asianet Suvarna News Asianet Suvarna News

'ಕಾಂಗ್ರೆಸ್ ಗೆದ್ರೆ ಡಿಕೆಶಿ ಸಿಎಂ ಆಗಲ್ಲ. ಜೆಡಿಎಸ್ ಗೆದ್ದರೆ ಕುಮಾರಣ್ಣನೂ ಸಿಎಂ ಆಗಲ್ಲ'

ಶಿರಾ ಉಪಚುನಾವಣೆ ಅಖಾಡ ರಂಗೇರಿದೆ. ರಾಜಕೀಯ ಆರೋಪ - ಪ್ರತ್ಯಾರೋಪಗಳು ಜೋರಾಗಿದೆ. 'ಕಾಂಗ್ರೆಸ್ ಗೆದ್ದರೆ ಡಿಕೆ ಶಿವಕುಮಾರ್ ಸಿಎಂ ಆಗಲ್ಲ. ಜೆಡಿಎಸ್ ಗೆದ್ದರೆ ಕುಮಾರಣ್ಣನೂ ಸಿಎಂ ಆಗಲ್ಲ. ಶಿರಾದಲ್ಲಿ ಬಿಜೆಪಿ ಬೆಂಬಲಿಸಲು ಜನ ನಿರ್ಧರಿಸಿದ್ದಾರೆ. ಶಿರಾದಲ್ಲಿ ಕಮಲ ಅರಳಲಿದೆ ಎಂದು ಪ್ರತಾಪ್ ಸಿಂಹ ಹೇಳಿದ್ಧಾರೆ. 

ಬೆಂಗಳೂರು (ಅ. 22): ಶಿರಾ ಉಪಚುನಾವಣೆ ಅಖಾಡ ರಂಗೇರಿದೆ. ರಾಜಕೀಯ ಆರೋಪ - ಪ್ರತ್ಯಾರೋಪಗಳು ಜೋರಾಗಿದೆ. 'ಕಾಂಗ್ರೆಸ್ ಗೆದ್ದರೆ ಡಿಕೆ ಶಿವಕುಮಾರ್ ಸಿಎಂ ಆಗಲ್ಲ. ಜೆಡಿಎಸ್ ಗೆದ್ದರೆ ಕುಮಾರಣ್ಣನೂ ಸಿಎಂ ಆಗಲ್ಲ. ಶಿರಾದಲ್ಲಿ ಬಿಜೆಪಿ ಬೆಂಬಲಿಸಲು ಜನ ನಿರ್ಧರಿಸಿದ್ದಾರೆ. ಶಿರಾದಲ್ಲಿ ಕಮಲ ಅರಳಲಿದೆ ಎಂದು ಪ್ರತಾಪ್ ಸಿಂಹ ಹೇಳಿದ್ಧಾರೆ. 

ಆರ್‌ಆರ್‌ ನಗರ ರಣಕಣ: ನಂದಿನಿ ಲೇಔಟ್ ಠಾಣೆ ಮುಂದೆ ಹೈಡ್ರಾಮಾ!

'ಶಿರಾದಲ್ಲಿ ಜನರ ಆಯ್ಕೆ ಬಹಳ ಸ್ಪಷ್ಟವಾಗಿದೆ. ನಮ್ಮ ನಾಯಕರೆಲ್ಲಾ ಶಿರಾದಲ್ಲೇ ಇದ್ದೇವೆ. ಎಲ್ಲಾ ಕಡೆ ಅಭೂತಪೂರ್ವ ಸ್ವಾಗತ ಸಿಕ್ಕಿದೆ. ಇಷ್ಟು ದಿನ ಕಮಲ ಇಲ್ಲದೇ ಇದ್ದರೂ, ಈ ಬಾರಿ ಕಮಲ ಅರಳೋದು ಪಕ್ಕಾ ಎಂದು ಸಂಸದ ಪ್ರತಾಪ್ ಸಿಂಹ ವಿಶ್ವಾಸ ವ್ಯಕ್ತಪಡಿಸಿದ್ದಾರೆ.