Asianet Suvarna News Asianet Suvarna News

ಹುಡುಗಾಟಿಕೆ ಆಡೋದನ್ನ ಬಿಡಿ: ಜಮೀರ್‌ಗೆ ತಿವಿದು ಬುದ್ಧಿ ಹೇಳಿದ ಸೋಮಣ್ಣ

ಸ್ವಪಕ್ಷ ನಾಯಕರು ಸೇರಿದಂತೆ ವಿರೋಧ ಪಾರ್ಟಿ ಲೀಡರ್ಸ್‌ ಸಹ ಜಮೀರ್ ವಿರುದ್ಧ ಕಿಡಿಕಾರುತ್ತಿದ್ದಾರೆ. ಇದೀಗ ಸಚಿವ ವಿ ಸೋಮಣ್ಣ ಸಹ ತಿವಿದು ಬುದ್ಧಿ ಹೇಳಿದ್ದಾರೆ.

ಬೆಂಗಳೂರು, (ಏ.22): ಪಾದರಾಯನಪುರದಲ್ಲಿ ಕಳೆದ ಭಾನುವಾರ ರಾತ್ರಿ ನಡೆದ ಗಲಭೆ ಪ್ರಕರಣಕ್ಕೆ ಮಂಗಳವಾರ ಚಾಮರಾಜಪೇಟೆ ಕ್ಷೇತ್ರದ ಶಾಸಕ ಜಮೀರ್ ಅಹ್ಮದ್ ಮತ್ತೊಮ್ಮೆ ಪ್ರತಿಕ್ರಿಯೆ, ಆಕ್ರೋಶಕ್ಕೆ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ ಸ್ವಪಕ್ಷ ನಾಯಕರು ಸೇರಿದಂತೆ ವಿರೋಧ ಪಾರ್ಟಿ ಲೀಡರ್ಸ್‌ ಸಹ ಜಮೀರ್ ವಿರುದ್ಧ ಕಿಡಿಕಾರುತ್ತಿದ್ದಾರೆ. ಇದೀಗ ಸಚಿವ ವಿ ಸೋಮಣ್ಣ ಸಹ ತಿವಿದು ಬುದ್ಧಿ ಹೇಳಿದ್ದಾರೆ.