Asianet Suvarna News Asianet Suvarna News

ಪಂಚಾಂಗ: ಇಂದು ವಿಷ್ಣು- ತುಳಸಿ ಸ್ಮರಣೆ ಮಾಡುವ ವಿಶೇಷ ದಿನ

ಶುಭೋದಯ ಓದುಗರೆ. ಗುರುವಾರದ ಪಂಚಾಂಗ ಹೀಗಿದೆ. ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ ಶರದೃತು, ಕಾರ್ತಿಕ ಮಾಸ ಶುಕ್ಲ ಪಕ್ಷ, ದ್ವಾದಶಿ ತಿಥಿ ರೇವತಿ ನಕ್ಷತ್ರವಾಗಿದೆ

ಶುಭೋದಯ ಓದುಗರೆ. ಗುರುವಾರದ ಪಂಚಾಂಗ ಹೀಗಿದೆ. ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ ಶರದೃತು, ಕಾರ್ತಿಕ ಮಾಸ ಶುಕ್ಲ ಪಕ್ಷ, ದ್ವಾದಶಿ ತಿಥಿ ರೇವತಿ ನಕ್ಷತ್ರವಾಗಿದೆ. ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ಉತ್ಥಾನ ದ್ವಾದಶಿಯಂದು ಪ್ರಸಿದ್ಧಿಯಾಗಿದೆ. ಈ ದಿನ ವಿಷ್ಣು ಜಾಗೂತರಕನಾಗುತ್ತಾನೆ. ಜೊತೆಗೆ ಇಂದು ತುಳಸಿ ಹಬ್ಬದೆ ವಿಶೇಷ ದಿನವಾಗಿದೆ.ತುಳಿಸಿ ಗಿಡದ ಮುಂದೆ ದೀಪಗಳನ್ನ ಹಚ್ಚಿ ತುಳಸಿ ಮಾತೆಗೆ ನಮಸ್ಕಾರ ಮಾಡುವ ದಿನವಾಗಿದೆ. 

ದಿನ ಭವಿಷ್ಯ: ಈ ರಾಶಿಯವರ ಆರ್ಥಿಕ ಪ್ರಗತಿ, ಸಂಸಾರದಲ್ಲಿ ಸಂತೋಷ ಇರಲಿದೆ!