Asianet Suvarna News Asianet Suvarna News

ಪಂಚಾಂಗ ಫಲ: ಇಂದು ಸೂರ್ಯದೇವನನ್ನು ಆರಾಧಿಸಿ ದಿನವನ್ನು ಸಂಪನ್ನಗೊಳಿಸೋಣ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಮಾಸ, ದ್ವಿತೀಯ ತಿಥಿ, ಮೂಲಾ ನಕ್ಷತ್ರ. ಇಂದು ರವಿವಾರ ಆಗಿದ್ದು ಇಡೀ ಜಗತ್ತಿಗೆ ಬೆಳಕನ್ನು ನೀಡುವ ಸೂರ್ಯದೇವನ ಪ್ರಾರ್ಥನೆ ಮಾಡುತ್ತಾ ಈ ದಿನವನ್ನು ಸಂಪನ್ನಗೊಳಿಸೋಣ. 

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಮಾಸ, ದ್ವಿತೀಯ ತಿಥಿ, ಮೂಲಾ ನಕ್ಷತ್ರ. ಇಂದು ರವಿವಾರ ಆಗಿದ್ದು ಇಡೀ ಜಗತ್ತಿಗೆ ಬೆಳಕನ್ನು ನೀಡುವ ಸೂರ್ಯದೇವನ ಪ್ರಾರ್ಥನೆ ಮಾಡುತ್ತಾ ಈ ದಿನವನ್ನು ಸಂಪನ್ನಗೊಳಿಸೋಣ. ಇಂದಿನ ದಿನ ವಿಶೇ‍ಷದ ಬಗ್ಗೆ ಇಲ್ಲಿದೆ ಮಾಹಿತಿ. 

Video Top Stories