Asianet Suvarna News Asianet Suvarna News

ಪಂಚಾಂಗ : ಇಂದು ಮಹಾಲಕ್ಷ್ಮಿಗೆ ಕ್ಷೀರಾಭಿಷೇಕ ಮಾಡಿಸಿದರೆ ಆರ್ಥಿಕ ಸಂಕಷ್ಟ ದೂರವಾಗುವುದು

ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತೀಕ ಮಾಸ, ಕೃಷ್ಣ ಪಕ್ಷ, ಚತುರ್ಥಿ ತಿಥಿ, ಪುನರ್ವಸು ನಕ್ಷತ್ರ, ಇಂದು ಶುಕ್ರವಾರವಾಗಿದ್ದು, ಪುನರ್ವಸು ನಕ್ಷತ್ರ ಬಂದಿದೆ. ಶುಭಕಾರ್ಯ ಮಾಡುವುದಕ್ಕೆ ಅಡ್ಡಿಯಿಲ್ಲ. 

ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತೀಕ ಮಾಸ, ಕೃಷ್ಣ ಪಕ್ಷ, ಚತುರ್ಥಿ ತಿಥಿ, ಪುನರ್ವಸು ನಕ್ಷತ್ರ, ಇಂದು ಶುಕ್ರವಾರವಾಗಿದ್ದು, ಪುನರ್ವಸು ನಕ್ಷತ್ರ ಬಂದಿದೆ. ಶುಭಕಾರ್ಯ ಮಾಡುವುದಕ್ಕೆ ಅಡ್ಡಿಯಿಲ್ಲ. ಶುಕ್ರವಾರ ಶುಕ್ರನಿಗೆ ಬಲ ಇರುತ್ತದೆ. ಲಲಿತಾ ಸಹಸ್ರನಾಮ ಪಠಿಸುವುದು, ಸೌಂದರ್ಯ ಲಹರಿ ಪಠಿಸುವುದು, ಮಹಾಲಕ್ಷ್ಮೀಗೆ ಕ್ಷೀರಾಭಿಷೇಕ ಮಾಡಿಸಿದರೆ ಶುಭಫಲವಿದೆ. ಒಳ್ಳೆಯಾಗುವುದು. ಇನ್ನುಳಿದಂತೆ ವೀಕ್ಷಕರ ಸಂದೇಶಗಳಿಗೆ ಉತ್ತರಗಳು ಹೀಗಿವೆ. 

ದಿನ ಭವಿಷ್ಯ : ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ