ಸರ್ಕಾರ ಚಿತ್ರರಂಗದವರ ನೆರವಿಗೆ ನಿಲ್ಲಬೇಕು: ಶಿವರಾಜ್ ಕುಮಾರ್
ಕನ್ನಡ ಚಿತ್ರರಂಗದಲ್ಲಿ ಇತ್ತೀಚಿಗೆ ಅವಘಡಗಳು ಹೆಚ್ಚಾಗುತ್ತದೆ. ಈ ಸಂಬಂಧ ಚರ್ಚಿಸಲು ಸಿಎಂ ಬೊಮ್ಮಾಯಿ, ಚಿತ್ರರಂಗದ ಪ್ರಮುಖರನ್ನು ಕರೆದಿದ್ದಾರೆ. ಶೂಟಿಂಗ್ ವೇಳೆ ಮುಂಜಾಗ್ರತಾ ಕ್ರಮಗಳು, ಕೆಲವು ಬದಲಾವಣೆಗಳನ್ನೊಳಗೊಂಡ ಆದೇಶವನ್ನು ಹೊರಡಿಸಲಿದ್ದಾರೆ.
ಬೆಂಗಳೂರು (ಆ. 11): ಕನ್ನಡ ಚಿತ್ರರಂಗದಲ್ಲಿ ಇತ್ತೀಚಿಗೆ ಅವಘಡಗಳು ಹೆಚ್ಚಾಗುತ್ತಿದೆ. ಈ ಸಂಬಂಧ ಚರ್ಚಿಸಲು ಸಿಎಂ ಬೊಮ್ಮಾಯಿ, ಚಿತ್ರರಂಗದ ಪ್ರಮುಖರನ್ನು ಕರೆದಿದ್ದಾರೆ. ಶೂಟಿಂಗ್ ವೇಳೆ ಮುಂಜಾಗ್ರತಾ ಕ್ರಮಗಳು, ಕೆಲವು ಬದಲಾವಣೆಗಳನ್ನೊಳಗೊಂಡ ಆದೇಶವನ್ನು ಹೊರಡಿಸಲಿದ್ದಾರೆ.
ಶೂಟಿಂಗ್ ವೇಳೆ ನಟ ಪ್ರಕಾಶ್ ರಾಜ್ಗೆ ಗಾಯ, ಚಿಕಿತ್ಸೆಗಾಗಿ ಹೈದರಾಬಾದ್ಗೆ
' ಶೂಟಿಂಗ್ ವಿಚಾರದಲ್ಲಿ ಹೊಸ ನಿಯಮ ಜಾರಿಗೆ ತರುತ್ತಿರುವುದು ಖುಷಿಯ ವಿಚಾರ. ಶೂಟಿಂಗ್ ವೇಳೆ ಅವಘಡಗಳಾದಾಗ ಸರ್ಕಾರ ಚಿತ್ರರಂಗದವರ ಸಹಾಯಕ್ಕೆ ನಿಲ್ಲಬೇಕಿದೆ' ಎಂದು ನಟ ಶಿವರಾಜ್ ಕುಮಾರ್ ಹೇಳಿದ್ದಾರೆ.