Asianet Suvarna News Asianet Suvarna News

ಲಾಕ್‌ಡೌನ್‌ ಮಧ್ಯೆಯೇ ಅದ್ಧೂರಿ ರಥೋತ್ಸವ: ಇಬ್ಬರು ಅಧಿಕಾರಿಗಳ ತಲೆದಂಡ

ಲಾಕ್‌ಡೌನ್‌ ನಡುವೆ ಸಿದ್ಧಲಿಂಗೇಶ್ವರ ಸ್ವಾಮಿ ಜಾತ್ರೆ| ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದಲ್ಲಿ ನಡೆದ ರಥೋತ್ಸವ|   ಇಬ್ಬರು ಅಧಿಕಾರಿಗಳ ಅಮಾನತ್ತು| 
 

ಕಲಬುರಗಿ(ಏ.17): ಲಾಕ್‌ಡೌನ್‌ ನಡುವೆ ನಿನ್ನೆ(ಗುರುವಾರ) ಸಿದ್ಧಲಿಂಗೇಶ್ವರ ಸ್ವಾಮಿ ಜಾತ್ರೆ ನಡೆದ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಧಿಕಾರಿಗಳನ್ನ ಅಮಾನತ್ತುಗೊಳಿಸಲಾಗಿದೆ. 

ಬೆಂಗಳೂರಿಗಿಂತ ಮೈಸೂರೇ ಡೇಂಜರ್; ಸಾಂಸ್ಕೃತಿಕ ನಗರಿಗೀಗ ಹೆಚ್ಚಿನ ಭದ್ರತೆ

ವಾಡಿ ಪಿಎಸ್‌ಐ ವಿಜಯ್‌ಕುಮಾರ್‌ ಬಾವಡಿ ಹಾಗೂ ಚಿತ್ತಾಪೂರ ಸಿಡಿಪಿಓ ರಾಜಕುಮಾರ ರಾಠೋಡ್‌ ಅವರು ಸಸ್ಪೆಂಡ್‌ ಆಗಿದ್ದಾರೆ. ದೇವಸ್ಥಾನ ಕಮಿಟಿ ಸೇರಿದಂತೆ 40ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. 

"

Video Top Stories