Asianet Suvarna News Asianet Suvarna News

ಹುಬ್ಬಳ್ಳಿಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಗೂಂಡಾಗಿರಿ, ಕಳ್ಳತನ ತಡೆಯಿರಿ ಅನ್ನೋದು ತಪ್ಪೇ?

ಜನರ ರಕ್ಷಣೆ ಮಾಡಬೇಕಾದ ಖಾಕಿಯಿಂದಲೇ ಗೂಂಡಾಗಿರಿ ನಡೆದಿದೆ. ಮನೆಕಳ್ಳತನ ತಡೆಯಿರಿ ಎಂದು ಪ್ರಶ್ನಿಸಿದ ವ್ಯಕ್ತಿಯನ್ನೇ ಇನ್ಸ್‌ಪೆಕ್ಟರ್  ಮನಬಂದಂತೆ ಥಳಿಸಿ- ಅವಾಚ್ಚವಾಗಿ ನಿಂದಿಸಿರುವ ಘಟನೆ ನಡೆದಿದೆ.

ಹುಬ್ಬಳ್ಳಿ, (ಜೂನ್.14): ಜನರ ರಕ್ಷಣೆ ಮಾಡಬೇಕಾದ ಖಾಕಿಯಿಂದಲೇ ಗೂಂಡಾಗಿರಿ ನಡೆದಿದೆ. ಮನೆಕಳ್ಳತನ ತಡೆಯಿರಿ ಎಂದು ಪ್ರಶ್ನಿಸಿದ ವ್ಯಕ್ತಿಯನ್ನೇ ಇನ್ಸ್‌ಪೆಕ್ಟರ್  ಮನಬಂದಂತೆ ಥಳಿಸಿ- ಅವಾಚ್ಚವಾಗಿ ನಿಂದಿಸಿರುವ ಘಟನೆ ನಡೆದಿದೆ.

PSI Recruitment Scam: ಪ್ರಭಾವಿ ರಾಜಕಾರಣಿಗಳ ಕೈವಾಡ? ತಳಮಳ ಶುರು!

ಹೌದು....ಮನೆಕಳ್ಳತನ ತಡೆಯಿರಿ ಎಂದು ಪ್ರಶ್ನಿಸಿದ ವ್ಯಕ್ತಿಯನ್ನು ಹುಬ್ಬಳ್ಳಿಯ ವಿದ್ಯಾನಗರ ಇನ್ಸ್‌ಪೆಕ್ಟರ್ ಮಹಾಂತೇಶ್ ಹೊಳಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.ಜನರ ರಕ್ಷಣೆ ಮಾಡಬೇಕಾದ ಖಾಕಿಯಿಂದಲೇ ಗೂಂಡಾಗಿರಿ ಹೇಗೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.