ಕಂಪನಿಗಳೇ ಎಚ್ಚರ, ಕಾರಣವಿಲ್ಲದೇ ಕೆಲಸದಿಂದ ಕಿತ್ತಾಕಿದ್ರೆ ಅಷ್ಟೇ!
ಬೆಂಗಳೂರು(ಏ. 15) ಪ್ರಧಾನಿ ನರೇಂದ್ರ ಮೋದಿ ಎರಡನೇ ಸಾರಿ ಲಾಕ್ ಡೌನ್ ಮಾಡುವ ವೇಳೆ ಕಂಪನಿಗಳಿಗೆ ಒಂದು ಮಾತು ಹೇಳಿದ್ದರು. ಯಾವುದೇ ಕಾರಣಕ್ಕೂ ಕೆಲಸದಿಂದ ತೆಗೆದು ಹಾಕುವಂತೆ ಇಲ್ಲ ಎಂದು ಹೇಳಿದ್ದರು.
ಲಾಕ್ ಡೌ ನ್ ಭಾಗ 2 ರ ಮಾರ್ಗಸೂಚಿ ಪ್ರಕಟ
ಈಗ ಕೆಲವು ಕಡೆ ಉದ್ಯೋಗದಿಂದ ಕೆಲಸಗಾರರನ್ನು ತೆಗೆಯುತ್ತಿರುವ ಬಗ್ಗೆ, ಸಂಬಳ ಕೊಡದೆ ಸತಾಯಿಸುತ್ತಿರುವ ಬಗ್ಗೆ ದೂರುಗಳು ಬಂದಿದ್ದು ಅಂಥವರ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಕೇಸ್ ದಾಖಲಿಸಲಿದೆ. ಸಹಾಯವಾಣಿಯೊಂದನ್ನು ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ.