Asianet Suvarna News Asianet Suvarna News

ಪಿತೃ ಪಕ್ಷ ಮಹಾಲಯ ಅಮವಾಸ್ಯೆ; ಕಾವೇರಿ ತಟದಲ್ಲಿ ಆಸ್ತಿಕರ ಜನಜಾತ್ರೆ

ಸರ್ವ ಪಿತೃ ಅಮಾವಾಸ್ಯೆಯ ಹಿನ್ನೆಲೆಯಲ್ಲಿ ಕಾವೇರಿ ತಟದಲ್ಲಿ 25 ಸೆಪ್ಟೆಂಬರ್‌ನಂದು ಜನಜಾತ್ರೆಯೇ ನೆರೆದಿತ್ತು..

ಪಿತೃಕಾರ್ಯಕ್ಕೆ ಗೋಕರ್ಣ ಮತ್ತು ಶ್ರೀರಂಗಪಟ್ಟಣ ಪ್ರಶಸ್ತ ಸ್ಥಳವಾಗಿದ್ದು ಏಕೆ? ಪಿತೃಕಾರ್ಯ ಮಾಡದಿದ್ದರೆ ಏನಾಗುತ್ತದೆ? ಮಹಾಲಯ ಆಚರಣೆಯಿಂದ ಪಿತೃಗಳಿಗೆ ನಿಜಕ್ಕೂ ಮುಕ್ತಿ ಸಿಗುತ್ತಾ? ಈ ಬಾರಿಯ ಮಹಾಲಯ ಅಮಾವಾಸ್ಯೆಯಂದು ಕಾವೇರಿ ತಟದಲ್ಲಿ ಜನಜಾತ್ರೆಯೇ ನೆರೆದಿತ್ತು.. ಈ ವಿಷಯಗಳ ಬಗ್ಗೆ ವಿವರವಾಗಿ ತಿಳಿಯಲು ಈ ವಿಡಿಯೋ ನೋಡಿ..

ಮಹಾಲಯ ಅಮವಾಸ್ಯೆ ವಿಶೇಷ, ಗೋಕರ್ಣದಲ್ಲಿ ಪಿತೃಗಳಿಗೆ ಪಿಂಡ ಪ್ರಧಾನ, ಆಹಾರ ಸಮರ್ಪಣೆ

Video Top Stories