Asianet Suvarna News Asianet Suvarna News

ಮುತ್ತನ್ನು ಧರಿಸಿದರೆ ಮಾನಸಿಕ ಶಾಂತಿಗಿಲ್ಲ ಕೊರತೆ

ರತ್ನಗಳ ಉಪಯೋಗ, ರತ್ನದಲ್ಲಿರುವ ಶಕ್ತಿಗಳ ಬಗ್ಗೆ ತಿಳಿಯುತ್ತಿದ್ದೇವೆ. ಈ ದಿನ ಮುತ್ತು ರತ್ನದ ಬಗ್ಗೆ ವಿವರವಾಗಿ ತಿಳಿಸಿಕೊಡುತ್ತಾರೆ ಶ್ರೀಕಂಠ ಶಾಸ್ತ್ರಿಗಳು.

First Published Dec 20, 2022, 5:31 PM IST | Last Updated Dec 20, 2022, 5:31 PM IST

ಮುತ್ತಿನಲ್ಲಿ 8 ಬಗೆಗಳಿವೆ. ಈ ಮುತ್ತುಗಳ ಧಾರಣೆಯಿಂದ ಅನೇಕ ಕಾಯಿಲೆಗಳ ನಿವಾರಣೆಯ ಜೊತೆಗೆ ಸೌಂದರ್ಯವರ್ಧನೆಯಾಗುತ್ತದೆ ಎಂದು ರತ್ನಶಾಸ್ತ್ರ ಹೇಳುತ್ತದೆ. ಮುತ್ತು ಚಂದ್ರನಿಗೆ ಸಂಬಂಧಿಸಿದೆ. ಚಂದ್ರ ಮನಸ್ಸಿಗೆ ಸಂಬಂಧಿಸಿದ್ದಾನೆ. ಮಾನಸಿಕ ಆರೋಗ್ಯ ಚೆನ್ನಾಗಿಲ್ಲವೆಂದರೆ ದೇಹಸ್ವಾಸ್ಥ್ಯವೂ ಹಾಳಾಗುತ್ತದೆ. ಮುತ್ತು ಮನಸ್ಸಿನ ಪ್ರಶಾಂತತೆಯನ್ನು ನಿರ್ಮಾಣ ಮಾಡುತ್ತದೆ. ಮುತ್ತಿನ ಧಾರಣೆಯಿಂದ ಕ್ಷಯ ರೋಗ, ವಾತ, ಕಫ ಶಮನವಾಗುತ್ತವೆ. ಯಾವ ರಾಶಿಯವರು ಮುತ್ತನ್ನು ಧರಿಸಬೇಕು, ಎಂಥ ಸಮಸ್ಯೆ ಇರುವವರು ಸೇವಿಸಬೇಕು, ಮುತ್ತಿನಿಂದ ಸೌಂದರ್ಯ ಹೆಚ್ಚಿಸಿಕೊಳ್ಳಲು, ಮುಖ ಕಾಂತಿ ಹೆಚ್ಚಿಸಿಕೊಳ್ಳಲು ಏನು ಮಾಡಬೇಕು ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿಕೊಟ್ಟಿದ್ದಾರೆ. 

Vastu Tips For Broom: ಮನೆಯ ಈ ದಿಕ್ಕಲ್ಲಿ ಪೊರಕೆ ಇಟ್ರೆ ಬಡತನ ಕಾಡುತ್ತೆ!

Video Top Stories