ಕುಟುಂಬಕ್ಕೇ ಕಂಟಕ ತಂತಾ ಪ್ರಜ್ವಲ್ ಅಫಿಡವಿಟ್, ಡಿಸಿ ವರದಿಯಲ್ಲೇನಿದೆ?
ಸುಳ್ಳು ಮಾಹಿರಿ ನೀಡಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಪ್ರಜ್ವಲ್ ರೇವಣ್ಣ ಕೇಸ್ವ ಗೆ ಸಂಬಂಧಿಸಿ ಹಾಸನ ಜಿಲ್ಲಾಧಿಕಾರಿ ಚುನಾವಣಾ ಆಯೋಗಕ್ಕೆ ವರದಿ ನೀಡಿದ್ದಾರೆ. ಸುಳ್ಳು ಪತ್ತೆಗೆ ಆದಾಯ ತೆರಿಗೆ ಇಲಾಖೆ ತನಿಖೆಯೇ ಮುಂದಿನ ದಾರಿ ಎಂದಿದ್ದಾರೆ.
ಸುಳ್ಳು ಮಾಹಿರಿ ನೀಡಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಪ್ರಜ್ವಲ್ ರೇವಣ್ಣ ಕೇಸ್ವ ಗೆ ಸಂಬಂಧಿಸಿ ಹಾಸನ ಜಿಲ್ಲಾಧಿಕಾರಿ ಚುನಾವಣಾ ಆಯೋಗಕ್ಕೆ ವರದಿ ನೀಡಿದ್ದಾರೆ. ಸುಳ್ಳು ಪತ್ತೆಗೆ ಆದಾಯ ತೆರಿಗೆ ಇಲಾಖೆ ತನಿಖೆಯೇ ಮುಂದಿನ ದಾರಿ ಎಂದಿದ್ದಾರೆ.