Asianet Suvarna News Asianet Suvarna News

'ನವಾಜ್ ಶರೀಫ್‌ಗೆ ಗಿಫ್ಟ್ ಕೊಂಡು, ಬಿರಿಯಾನಿ ತಿನ್ನೋಕೆ ಪಾಕಿಸ್ತಾನಕ್ಕೆ ಹೋದವರಾರು?'

ಮಂಗಳವಾರ ಚುನಾವಣಾ ಸಭೆಗೆ ಚಿತ್ರದುರ್ಗಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ, ಪಾಕಿಸ್ತಾನವನ್ನು ಎಳೆತಂದು ಸಿಎಂ ಎಚ್ ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದರು.  ಅದಕ್ಕೆ ತಿರುಗೇಟು ನೀಡಿರುವ ಕುಮಾರಸ್ವಾಮಿ, ಪಾಕಿಸ್ತಾನಕ್ಕೆ ನವಾಜ್ ಶರೀಫ್‌ಗೆ ಉಡುಗೊರೆ ತೆಗೆದುಕೊಂಡು ಬಿರಿಯಾನಿ ತಿನ್ನೋಕೆ ಹೋದವಾರು ಯಾರು? ಎಂದು ಪ್ರಶ್ನಿಸಿದ್ದಾರೆ.
 

ಮಂಗಳವಾರ ಚುನಾವಣಾ ಸಭೆಗೆ ಚಿತ್ರದುರ್ಗಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ, ಪಾಕಿಸ್ತಾನವನ್ನು ಎಳೆತಂದು ಸಿಎಂ ಎಚ್ ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದರು.  ಅದಕ್ಕೆ ತಿರುಗೇಟು ನೀಡಿರುವ ಕುಮಾರಸ್ವಾಮಿ, ಪಾಕಿಸ್ತಾನಕ್ಕೆ ನವಾಜ್ ಶರೀಫ್‌ಗೆ ಉಡುಗೊರೆ ತೆಗೆದುಕೊಂಡು ಬಿರಿಯಾನಿ ತಿನ್ನೋಕೆ ಹೋದವಾರು ಯಾರು? ಎಂದು ಪ್ರಶ್ನಿಸಿದ್ದಾರೆ.
 

Video Top Stories