Asianet Suvarna News Asianet Suvarna News

'ನನ್ನಂಥ ಕಚಡಾ ನನ್ ಮಗಾ ಯಾರೂ ಇಲ್ಲ, ನನಗೂ ಎರಡು ಮುಖ ಇದೆ’

ಮಂಡ್ಯದ ಸಿಲ್ವರ್​ ಜ್ಯುಬಿಲಿ ಪಾರ್ಕ್​ನಲ್ಲಿ ಆಯೋಜಿಸಿದ್ದ ‘ಸ್ವಾಭಿಮಾನ ಸಮ್ಮಿಲನ’ ಸಮಾವೇಶದಲ್ಲಿ ಅಬ್ಬರಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಮಂಡ್ಯದ ಸಿಲ್ವರ್​ ಜ್ಯುಬಿಲಿ ಪಾರ್ಕ್​ನಲ್ಲಿ ಆಯೋಜಿಸಿದ್ದ ‘ಸ್ವಾಭಿಮಾನ ಸಮ್ಮಿಲನ’ ಸಮಾವೇಶದಲ್ಲಿ ಮಾತನಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್​, ಸಿಎಂ ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ. ಪ್ರಚಾರದ ವೇಳೆ ದಳಪತಿಗಳು ಇಲ್ಲಸಲ್ಲದ ಟೀಕಿಗಳ ಮಾಡುತ್ತಿದ್ದರೂ ಸೈಲೆಂಟ್ ಆಗಿ ಪ್ರಚಾರದ್ದ ದಚ್ಚು, ಇಂದಿನ ಸಮಾವೇಶದಲ್ಲಿ ಉತ್ತರ ನೀಡಿದರು. ಹಾಗಾದ್ರೆ ಚಾಲೆಂಜ್ ಸ್ಟಾರ್ ಏನೆಲ್ಲ ಮಾತನಾಡಿದ್ದಾರೆ ನೋಡಿ.