Asianet Suvarna News Asianet Suvarna News

ಸಿಡಿ ಲೇಡಿ ಪರ ವಕೀಲ ಬಿಚ್ಚಿಟ್ಟ ಮತ್ತೊಂದು ಶಾಕಿಂಗ್ ಮಾಹಿತಿ

ಬೆದರಿಕೆ ಕರೆಗಳು ಬರುತ್ತಿವೆ, ನಾವು ಯಾರಿಗೂ ಹೆದರಲ್ಲ/ ಸಿಡಿ ಯುವತಿ ಪರ ವಕೀಲ ಜಗದೀಶ್ ಹೇಳಿಕೆ/ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದ ವಕೀಲ/ 

ಬೆಂಗಳೂರು( ಮಾ. 28) ಡಿಕೆಶಿ  ವಾಹನದ ಮೇಲೆ ದಾಳಿಯಾಗಿದೆ ಎಂದು ಬೆಳಗಾವಿಯಿಂದ ಸುದ್ದಿ ಬಂದರೆ ಇತ್ತ ಸಿಡಿ ಯುವತಿ ಪರ ವಕೀಲರು ವಿಚಾರವೊಂದನ್ನು ಬಿಚ್ಚಿಟ್ಟಿದ್ದಾರೆ.

ಸಿಡಿ ಲೇಡಿ ನೇರವಾಗಿ ಇಲ್ಲಿಗೆ ಬರ್ತಾ ಇದ್ದಾಳೆ

ಸಿಡಿ ಪ್ರಕರಣವನ್ನು ವಹಿಸಿಕೊಂಡ ನಂತರ ನಮಗೆ ಬೆದರಿಕೆ ಕರೆಗಳು ಬರುತ್ತಿವೆ. ನಮ್ಮನ್ನು ಫಾಲೋ ಮಾಡಲಾಗುತ್ತಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದು ಆರೋಪಿಸಿದ್ದಾರೆ. ಒಂದು ಕರೆಯನ್ನು ಕೇಳಿಸಿದ್ದಾರೆ. 

 

Video Top Stories