ಬಸ್ ಟಿಕೆಟ್ ಕೊಟ್ಟ ಸುಳಿವು... ರೇಪಿಸ್ಟ್ ಗಳ ಬೇಟೆಯಾಡಿದ ಕಾರ್ಯಾಚರಣೆ ಹೇಗಿತ್ತು?
* ಮೈಸೂರು ಪ್ರಕರಣದ ತನಿಖೆ ಎಲ್ಲಿಯವರೆಗೆ ಬಂತು?
* ವಿಷ ಕ್ರಿಮಿಗಳನ್ನು ಪೊಲೀಸರು ಸೆರೆ ಹಿಡಿದಿದ್ದು ಹೇಗೆ?
* ಬಸ್ ಟಿಕೆಟ್ ಕೊಟ್ಟ ವ್ಯಾಘ್ರಗಳ ಸುಳಿವು
* ಪೊಲೀಸರ ಕೆಲಸಕ್ಕೆ ಅಭಿನಂದನೆ ಹೇಳಲೇಬೇಕು
ಬೆಂಗಳೂರು(ಆ. 29) ಮೈಸೂರು ಅತ್ಯಾಚಾರ ಪ್ರಕರಣ ತನಿಖೆ ನಡೆಯುತ್ತಿದೆ. ಸಂತ್ರಸ್ತೆಯ ಗೆಳೆಯನಿಂದ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ. ಕರ್ನಾಟಕ ಪೊಲೀಸರು ತಮಿಳುನಾಡಿನಿಂದ ಕ್ರಿಮಿಗಳನ್ನು ಹೆಡೆಮುರಿ ಕಟ್ಟಿ ಕರೆದುಕೊಂಡು ಬಂದಿದ್ದಾರೆ.
ಮೈಸೂರು ಪೊಲೀಸರು ಒಂದು ಸಮಾಧಾನದ ಸುದ್ದಿ ಕೊಟ್ಟಿದ್ದಾರೆ. ಒಂದೇ ಒಂದು ಬಸ್ ಟಿಕೆಟ್ ಆರೋಪಿಗಳ ಸುಳಿವು ಕೊಟ್ಟಿತ್ತು. ಮೈಸೂರಿನ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ. ಹಾಗಾದರೆ ತನಿಖೆ ಹೇಕಗೆ ನಡೆಯಿತು? ಯಾವೆಲ್ಲ ಸಾಕ್ಷಿಗಳು ನೆರವಾದವು?