Asianet Suvarna News Asianet Suvarna News

ದೊರೆ ಮರ್ಡರ್ ರಹಸ್ಯ; ತಡ ಮಾಡಿದ್ರೆ ಬೀಳ್ತಿತ್ತು ಇನ್ನೊಂದು ಹೆಣ!

ಅಲಯನ್ಸ್ ವಿವಿ ಬಿಟ್ಟು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ, ಪಕ್ಷ ಕಟ್ಟಿ, ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ರಾಜಕೀಯಕ್ಕೂ ಕಾಲಿಟ್ಟಿದ್ದ ದೊರೆ ಕೊಲೆಯು ಹೈಪ್ರೊಫೈಲ್ ಕೇಸ್‌ಗಳಲ್ಲೊಂದು.

ಬೆಂಗಳೂರು (ಅ.17): ಅಲಯನ್ಸ್ ವಿಶ್ವವಿದ್ಯಾಲಯದ ಮಾಜಿ ಉಪ-ಕುಲಪತಿ ಅಯ್ಯಪ್ಪ ದೊರೆ ಕೊಲೆ ಪ್ರಕರಣ ನಗರವನ್ನು ಬೆಚ್ಚಿಬೀಳಿಸಿದೆ. ಕೊಲೆಗೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿವಿ ಬಿಟ್ಟು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ, ಪಕ್ಷ ಕಟ್ಟಿ, ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ರಾಜಕೀಯಕ್ಕೂ ಕಾಲಿಟ್ಟಿದ್ದ ದೊರೆ ಕೊಲೆಯು ಹೈಪ್ರೊಫೈಲ್ ಕೇಸ್ ಗಳಲ್ಲೊಂದು.

ಹಾಗಾದ್ರೆ, ಕೊಲೆಗೆ ಕಾರಣವೇನು? ಪೊಲೀಸರು ಬಂಧಿಸಿರುವ ಆರೋಪಿಗಳು ಏನು ಹೇಳ್ತಿದ್ದಾರೆ? ಇಲ್ಲಿದೆ ಡೀಟೆಲ್ಸ್....  

Video Top Stories