ಕೃಷ್ಣನಿಗೂ ಗೋಕುಲಕ್ಕೂ ಏನು ಸಂಬಂಧ?
ಇಂದು ಕೃಷ್ಣಾಷ್ಟಮಿ. ಎಲ್ಲ ವಯಸ್ಸಿನವರಿಗೂ ಸುಲಭವಾಗಿ ಕನೆಕ್ಟ್ ಆಗೋ ವ್ಯಕ್ತಿತ್ವ ಮುರಾರಿಯದ್ದು. ನವರಸ ಭಾವ ಹೆಚ್ಚಿಸೋ ಕೃಷ್ಣನನ್ನು ಸ್ಮರಿಸುವುದೇ ಖುಷಿ. ದೈವತ್ವದ ಪ್ರತಿರೂಪವೂ ಆಗಿರುವ ಗೋಪಾಲನ ಹುಟ್ಟುಹಬ್ಬವನ್ನು ಎಲ್ಲೆಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ನೋಡಿ ವೀಡಿಯೋ.
ಇಂದು ಕೃಷ್ಣಾಷ್ಟಮಿ. ಎಲ್ಲ ವಯಸ್ಸಿನವರಿಗೂ ಸುಲಭವಾಗಿ ಕನೆಕ್ಟ್ ಆಗೋ ವ್ಯಕ್ತಿತ್ವ ಮುರಾರಿಯದ್ದು. ನವರಸ ಭಾವ ಹೆಚ್ಚಿಸೋ ಕೃಷ್ಣನನ್ನು ಸ್ಮರಿಸುವುದೇ ಖುಷಿ. ದೈವತ್ವದ ಪ್ರತಿರೂಪವೂ ಆಗಿರುವ ಗೋಪಾಲನ ಹುಟ್ಟುಹಬ್ಬವನ್ನು ಎಲ್ಲೆಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ನೋಡಿ ವೀಡಿಯೋ.