Asianet Suvarna News Asianet Suvarna News

ಟೀಂ ಇಂಡಿಯಾ ವಿಶ್ವಕಪ್ ಗೆಲ್ಲಲು ಬೇಕು ಎಡಗೈ ವೇಗಿ- ಎಡವಟ್ಟು ಮಾಡಿತಾ ಬಿಸಿಸಿಐ?

2019ರ ವಿಶ್ವಕಪ್ ಟೂರ್ನಿ ಗೆಲ್ಲಲು ಟೀಂ ಇಂಡಿಯಾ ಕಸರತ್ತು ಆರಂಭಿಸಿದೆ. ಹೀಗಾಗಿಯೇ ಆಸ್ಟ್ರೇಲಿಯಾ ವಿರುದ್ಧದ ಸರಣಿ ಭಾರತಕ್ಕೆ ತುಂಬಾ ಮುಖ್ಯ. ಆದರೆ ಈ ಸರಣಿಗೆ ಬಿಸಿಸಿಐ ಎಡಗೈ ವೇಗಿಗಳನ್ನೇ ಆಯ್ಕೆ ಮಾಡಿಲ್ಲ. ವಿಶ್ವಕಪ್ ಗೆಲ್ಲಲು ಎಡಗೈ ವೇಗಿಗಳು ಇರಲೇ ಬೇಕಾ? ಇಲ್ಲಿದೆ ನೋಡಿ.

2019ರ ವಿಶ್ವಕಪ್ ಟೂರ್ನಿ ಗೆಲ್ಲಲು ಟೀಂ ಇಂಡಿಯಾ ಕಸರತ್ತು ಆರಂಭಿಸಿದೆ. ಹೀಗಾಗಿಯೇ ಆಸ್ಟ್ರೇಲಿಯಾ ವಿರುದ್ಧದ ಸರಣಿ ಭಾರತಕ್ಕೆ ತುಂಬಾ ಮುಖ್ಯ. ಆದರೆ ಈ ಸರಣಿಗೆ ಬಿಸಿಸಿಐ ಎಡಗೈ ವೇಗಿಗಳನ್ನೇ ಆಯ್ಕೆ ಮಾಡಿಲ್ಲ. ವಿಶ್ವಕಪ್ ಗೆಲ್ಲಲು ಎಡಗೈ ವೇಗಿಗಳು ಇರಲೇ ಬೇಕಾ? ಇಲ್ಲಿದೆ ನೋಡಿ.