ಮೋದಿ ಮತ್ತೆ ಪ್ರಧಾನಿ: ಧವಳಗಿರಿಯಲ್ಲಿ ಬಿಜೆಪಿ ಬಾವುಟ ಹಾರಿಸಿದ ಬಿಎಸ್ವೈ
ಮಹಾಭಾರತ ಸಂಗ್ರಾಮಕ್ಕೆ ಅಖಾಡ ಸಿದ್ಧಗೊಳ್ಳುತ್ತಿದೆ. ಇಂದು [ಫೆ. 12] ಬಿಜೆಪಿಯು ರಾಷ್ಟ್ರಾದಾದ್ಯಂತ ಹೊಸ ಅಭಿಯಾನವನ್ನು ಅರಂಭಿಸಿದೆ. ಬೆಂಗಳೂರಿನಲ್ಲಿ ಆ ಅಭಿಯಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದ್ದಾರೆ.
ಮಹಾಭಾರತ ಸಂಗ್ರಾಮಕ್ಕೆ ಅಖಾಡ ಸಿದ್ಧಗೊಳ್ಳುತ್ತಿದೆ. ಇಂದು [ಫೆ. 12] ಬಿಜೆಪಿಯು ರಾಷ್ಟ್ರಾದಾದ್ಯಂತ ‘ಮೇರಾ ಪರಿವಾರ್- ಬಿಜೆಪಿ ಪರಿವಾರ್’ ಎಂಬ ಅಭಿಯಾನ ಅರಂಭಿಸಿದೆ. ಬೆಂಗಳೂರಿನಲ್ಲಿ ತಮ್ಮ ನಿವಾಸ ಧವಳಗಿರಿಯಲ್ಲಿ ಬಿಜೆಪಿ ಬಾವುಟ ಹಾರಿಸುವ ಮೂಲಕ ಅಭಿಯಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದ್ದಾರೆ.