ಬಳ್ಳಾರಿ ಗೆದ್ರೂ ಸುಖ ಇಲ್ಲ! ‘ಕೈ’ಕಮಾಂಡ್ಗೆ ಎದುರಾಯ್ತು ಮತ್ತೊಂದು ಟೆನ್ಶನ್!
ಕಳೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷ ಜೆಡಿಎಸ್ ಉತ್ತಮ ಸಾಧನೆ ಮಾಡಿವೆ. ಬಳ್ಳಾರಿಯಲ್ಲಿ ಕೈ ಪಕ್ಷ ಬಿಜೆಪಿಯ ಭದ್ರಕೋಟೆಯನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ. ಆದರೆ, ಗೆಲುವಿನ ಸಂತೋಷದೊಂದಿಗೆ ಕಾಂಗ್ರೆಸ್ ಹೈಕಮಾಂಡ್ಗೆ ತಲೆನೋವು ಕೂಡಾ ಹೆಚ್ಚಾಗಿದೆ. ಯಾಕಂತೀರಾ? ಹಾಗಾದರೆ ಈ ಸ್ಟೋರಿ ನೋಡಿ...
ಕಳೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷ ಜೆಡಿಎಸ್ ಉತ್ತಮ ಸಾಧನೆ ಮಾಡಿವೆ. ಬಳ್ಳಾರಿಯಲ್ಲಿ ಕೈ ಪಕ್ಷ ಬಿಜೆಪಿಯ ಭದ್ರಕೋಟೆಯನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ. ಆದರೆ, ಗೆಲುವಿನ ಸಂತೋಷದೊಂದಿಗೆ ಕಾಂಗ್ರೆಸ್ ಹೈಕಮಾಂಡ್ಗೆ ತಲೆನೋವು ಕೂಡಾ ಹೆಚ್ಚಾಗಿದೆ. ಯಾಕಂತೀರಾ? ಹಾಗಾದರೆ ಈ ಸ್ಟೋರಿ ನೋಡಿ...