Asianet Suvarna News Asianet Suvarna News

ಶ್ರೀಗಳ ಅಂತಿಮ ದರ್ಶನಕ್ಕೆ ಭಕ್ತಾದಿಗಳಿಗೆ ಮಠದ ಮಾರ್ಗ ಬದಲಾವಣೆ

ಶ್ರೀಗಳ ಅಂತಿಮ ದರ್ಶನಕ್ಕೆ ಅಪಾರ ಭಕ್ತರು ಆಗಮಿಸುತ್ತಿದ್ದು ಸಾರ್ವಜನಿಕರ ಅನುಕೂಲಕ್ಕಾಗಿ ಮಾರ್ಗ ಬದಲಾವಣೆ ಮಾಡಲಾಗಿದೆ. ಬೆಂಗಳೂರು ಕಡೆ ಸಾಗುವ ವಾಹನಗಳಿಗೆ ತುಮಕೂರು ಬೈಪಾಸ್ ಗೆ ಎಂಟ್ರಿ ಇಲ್ಲ. ಬೆಂಗಳೂರು ಕಡೆ ಹೋಗುವವರು ತುಮಕೂರು ನಗರ ಹಾದು ಹೋಗಬೇಕು. ಮಠದತ್ತ ಬರುವವರು ಬೈಪಾಸ್ ನಿಂದ ದೇವರಾಯ ಪಟ್ಟಣ ಮೂಲಕ ಬರಬೇಕು. 

ಶ್ರೀಗಳ ಅಂತಿಮ ದರ್ಶನಕ್ಕೆ ಅಪಾರ ಭಕ್ತರು ಆಗಮಿಸುತ್ತಿದ್ದು ಸಾರ್ವಜನಿಕರ ಅನುಕೂಲಕ್ಕಾಗಿ ಮಾರ್ಗ ಬದಲಾವಣೆ ಮಾಡಲಾಗಿದೆ. ಬೆಂಗಳೂರು ಕಡೆ ಸಾಗುವ ವಾಹನಗಳಿಗೆ ತುಮಕೂರು ಬೈಪಾಸ್ ಗೆ ಎಂಟ್ರಿ ಇಲ್ಲ. ಬೆಂಗಳೂರು ಕಡೆ ಹೋಗುವವರು ತುಮಕೂರು ನಗರ ಹಾದು ಹೋಗಬೇಕು. ಮಠದತ್ತ ಬರುವವರು ಬೈಪಾಸ್ ನಿಂದ ದೇವರಾಯ ಪಟ್ಟಣ ಮೂಲಕ ಬರಬೇಕು. 

Video Top Stories