ಹುಲಿ ಬೋನಿಗೆ..! ಭೀಮಾ ತೀರದ ಹಂತಕ ಅಂದರ್..!
ಭೀಮಾ ತೀರಾದ ಹಂತಕ ಮಹದೇವ್ ಸಾಹುಕರ್ ಅಲಿಯಾಸ್ ಮಹಾದೇವ್ ಬೈರಗೊಂಡ ಅವನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಇದೀಗ ಚಡಚಣ ಸಹೋದರರ ಹತ್ಯೆ ಕುರಿತ ರಹಸ್ಯ ಬಯಲಾಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
ಭೀಮಾ ತೀರಾದ ಹಂತಕ ಮಹದೇವ್ ಸಾಹುಕರ್ ಅಲಿಯಾಸ್ ಮಹಾದೇವ್ ಬೈರಗೊಂಡ ಅವನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಇದೀಗ ಚಡಚಣ ಸಹೋದರರ ಹತ್ಯೆ ಕುರಿತ ರಹಸ್ಯ ಬಯಲಾಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.