Asianet Suvarna News Asianet Suvarna News

ಉಗ್ರರ ಪರ ಬ್ಯಾಟಿಂಗ್ ಮಾಡಿದ ದೇಶದ್ರೋಹಿ ಎಲ್ಲಿದ್ದಾನೆ?

ಉಗ್ರ ಅದಿಲ್ ದಾರ್ ಪರ ಬ್ಯಾಟಿಂಗ್ ಮಾಡಿದ ಯುವಕ ಅಭೀದ್ ಆಗಿ ಹುಡುಕಾಟ ನಡೆಯುತ್ತಿದೆ. ಬೆಂಗಳೂರಿನಲ್ಲಿ ಓದಿ ಇಲ್ಲೇ ನೌಕರಿ ಮಾಡುತ್ತಿರಬಹುದೆಂಬ ಗುಮಾನಿ ಇದೆ. ಇದು ಉಗ್ರರ ನಿಜವಾದ ಸರ್ಜಿಕಲ್ ಸ್ಟ್ರೈಕ್ ಎಂದು ಹೇಳಿದ್ದ ಮತ್ತು ದಾಳಿಕೋರನಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದ. ಅಭೀದ್ ಗಾಗಿ ಬೆಂಗಳೂರು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. 

ಉಗ್ರ ಅದಿಲ್ ದಾರ್ ಪರ ಬ್ಯಾಟಿಂಗ್ ಮಾಡಿದ ಯುವಕ ಅಭೀದ್ ಆಗಿ ಹುಡುಕಾಟ ನಡೆಯುತ್ತಿದೆ. ಬೆಂಗಳೂರಿನಲ್ಲಿ ಓದಿ ಇಲ್ಲೇ ನೌಕರಿ ಮಾಡುತ್ತಿರಬಹುದೆಂಬ ಗುಮಾನಿ ಇದೆ. ಇದು ಉಗ್ರರ ನಿಜವಾದ ಸರ್ಜಿಕಲ್ ಸ್ಟ್ರೈಕ್ ಎಂದು ಹೇಳಿದ್ದ ಮತ್ತು ದಾಳಿಕೋರನಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದ. ಅಭೀದ್ ಗಾಗಿ ಬೆಂಗಳೂರು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. 

Video Top Stories