Asianet Suvarna News Asianet Suvarna News

ಸ್ವಾಮೀಜಿಗಳ ಬಗ್ಗೆ ಸಾಹಿತಿ ವೇಣು ವಿವಾದಾತ್ಮಕ ಹೇಳಿಕೆ

ಸ್ವಾಮೀಜಿಗಳು ಗೋಸ್ವಾಮಿ, ರೇಪಿಸ್ಟ್ ಸ್ವಾಮಿ, ಪಾಪಿಸ್ಟ್ ಸ್ವಾಮೀಜಿಗಳು. ಕಾವಿ ಹಾಕಿದರೂ ಆಸೆ ಬಿಡಲಿಲ್ಲ, ಜಾತಿ ಬಿಡಲಿಲ್ಲ. ಸರ್ವಸಂಗ ಪರಿತ್ಯಾಗಿಗಳಿಗೆ ಎಸಿ ರೂಂ, ಕಾರುಗಳೆ ಬೇಕು ಎಂದು ಸಾಹಿತ್ಯ ಸಂವಾದದಲ್ಲಿ ಸಾಹಿತಿ ವೇಣು ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸ್ವಾಮೀಜಿಗಳು ಗೋಸ್ವಾಮಿ, ರೇಪಿಸ್ಟ್ ಸ್ವಾಮಿ, ಪಾಪಿಸ್ಟ್ ಸ್ವಾಮೀಜಿಗಳು. ಕಾವಿ ಹಾಕಿದರೂ ಆಸೆ ಬಿಡಲಿಲ್ಲ, ಜಾತಿ ಬಿಡಲಿಲ್ಲ. ಸರ್ವಸಂಗ ಪರಿತ್ಯಾಗಿಗಳಿಗೆ ಎಸಿ ರೂಂ, ಕಾರುಗಳೆ ಬೇಕು ಎಂದು ಸಾಹಿತ್ಯ ಸಂವಾದದಲ್ಲಿ ಸಾಹಿತಿ ವೇಣು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.