Asianet Suvarna News Asianet Suvarna News

ಶಿರೂರು ಶ್ರೀ, ಸ್ತ್ರೀ ಮತ್ತು ಒಂದು ಬಾಟಲಿ ಕತೆ..!

ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರ ಅನುಮಾನಾಸ್ಪದ ಸಾವು ಪ್ರಕರಣ ದಿನೇ ದಿನೇ ತಿರುವು ಪಡೆದುಕೊಳ್ಳುತ್ತಲೇ ಇದ್ದು, ಶಿರೂರು ಮೂಲ ಮಠದಲ್ಲಿ ಸಿಕ್ಕಿದ ಬಾಟಲಿಯೊಂದು ಇದೀಗ ಸಾಕಷ್ಟು ಸುದ್ದಿ ಮಾಡುತ್ತಿದೆ. ಮಠದಲ್ಲಿ ಸಿಕ್ಕಿರುವ ಬಾಟಲಿಯಲ್ಲಿ ವಿಷವಿತ್ತು ಎಂಬ ವದಂತಿಗಳು ಈಗ ಹರಿದಾಡುತ್ತಿದ್ದು, ಬಾಟಲಿಯಲ್ಲಿದ್ದ ವಿಷವನ್ನು ಗೋಡಂಬಿ ಜ್ಯೂಸ್ ಎಂದೂ ಸ್ವಾಮೀಜಿಯ ಆಪ್ತ ಮಹಿಳೆ ಕುಡಿಸಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿದೆ. Morinzhi ಎಂಬ ಹೆಸರಿನ ಡ್ರಿಂಕ್ ಆಗಿದ್ದು, ಪೊಲೀಸರು ಸದ್ಯ ಈ ಬಾಟಲಿಯನ್ನು ವಶಕ್ಕೆ ಪಡೆದಿದ್ದಾರೆ.

ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರ ಅನುಮಾನಾಸ್ಪದ ಸಾವು ಪ್ರಕರಣ ದಿನೇ ದಿನೇ ತಿರುವು ಪಡೆದುಕೊಳ್ಳುತ್ತಲೇ ಇದ್ದು, ಶಿರೂರು ಮೂಲ ಮಠದಲ್ಲಿ ಸಿಕ್ಕಿದ ಬಾಟಲಿಯೊಂದು ಇದೀಗ ಸಾಕಷ್ಟು ಸುದ್ದಿ ಮಾಡುತ್ತಿದೆ. ಮಠದಲ್ಲಿ ಸಿಕ್ಕಿರುವ ಬಾಟಲಿಯಲ್ಲಿ ವಿಷವಿತ್ತು ಎಂಬ ವದಂತಿಗಳು ಈಗ ಹರಿದಾಡುತ್ತಿದ್ದು, ಬಾಟಲಿಯಲ್ಲಿದ್ದ ವಿಷವನ್ನು ಗೋಡಂಬಿ ಜ್ಯೂಸ್ ಎಂದೂ ಸ್ವಾಮೀಜಿಯ ಆಪ್ತ ಮಹಿಳೆ ಕುಡಿಸಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿದೆ. Morinzhi ಎಂಬ ಹೆಸರಿನ ಡ್ರಿಂಕ್ ಆಗಿದ್ದು, ಪೊಲೀಸರು ಸದ್ಯ ಈ ಬಾಟಲಿಯನ್ನು ವಶಕ್ಕೆ ಪಡೆದಿದ್ದಾರೆ.

Video Top Stories