Asianet Suvarna News Asianet Suvarna News

ಗೌಡರನ್ನು ಹೊಗಳಿ ಸಿದ್ದುರನ್ನು ತೆಗಳಿದ ಪ್ರತಾಪ್ ಸಿಂಹ

ಮಾಜಿ ಸಿಎಂ ಸಿದ್ದರಾಮಯ್ಯರ ಕಾಲೆಳೆಯುವ ಅವಕಾಶವನ್ನ ಬಿಟ್ಟುಕೊಡದ ಸಂಸದ ಪ್ರತಾಪ್ ಸಿಂಹ ಮತ್ತೊಮ್ಮೆ ಮಾಜಿ ಸಿಎಂರ ಸೋಲನ್ನ ಅಣಕವಾಡಿದ್ದಾರೆ. ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಸಚಿವ ಜಿ.ಟಿ. ದೇವೇಗೌಡರನ್ನ ಹೊಗಳಿದ ಸಂಸದ ಪ್ರತಾಪ್ ಸಿಂಹ, ಹೊಡೆದ್ರೆ ಹುಲಿ ಹೊಡಿಬೇಕು, ಕತ್ತೆಯನ್ನಲ್ಲ, ಹಾಗೆಯೇ ಸಿದ್ದರಾಮಯ್ಯ ವಿರುದ್ಧ ಜಿ.ಟಿ. ದೇವೇಗೌಡ್ರು ಭರ್ಜರಿ ಜಯಗಳಿಸಿದ್ದಾರೆ ಎಂದು ಕೊಂಡಾಡಿದ್ದಾರೆ. 

  • ಹೊಡೆದ್ರೆ ಹುಲಿ ಹೊಡಿಬೇಕು, ಕತ್ತೆಯನ್ನಲ್ಲ..!
  • ಮಾಜಿ ಸಿಎಂ ಸಿದ್ದರಾಮಯ್ಯ ಸೋಲಿಗೆ ಅಣಕ
  • ಸಿದ್ದರಾಮಯ್ಯ ಸೋಲನ್ನ ವ್ಯಂಗ್ಯವಾಡಿದ ಸಂಸದ ಪ್ರತಾಪ್ ಸಿಂಹ
  • ಜಿ.ಟಿ. ದೇವೇಗೌಡ್ರು ಹುಲಿಯನ್ನ ಭೇಟೆಯಾಡಿದ್ದಾರೆ

Video Top Stories