ಸಕಲೇಶಪುರದಲ್ಲಿ ಮುಂದುವರಿದ ಭೂಕುಸಿತ; ಹೊಸ ರಸ್ತೆ ಮಾಯ!
ಪಶ್ಚಿಮ ಘಟ್ಟಗಳಲ್ಲಿ ಮಹಾಮಳೆ ಮುಂದುವರೆದಿದೆ. ಹಾಸನ ಜಿಲ್ಲೆಯ ಸಕಲೇಶಪುರದ ಬಿಸಿಲೆ ಘಾಟಿಯಲ್ಲಿ ಭೂಕುಸಿತವುಂಟಾಗಿದೆ. ಇನ್ನೊಂದೆಡೆ, 15 ದಿನಳ ಹಿಂದೆಯಷ್ಟೇ ಉದ್ಘಾಟನೆಯಾಗಿದ್ದ ಹೊಸ ಕಾಂಕ್ರೀಟ್ ರಸ್ತೆಯೇ ಮಳೆಗೆ ಮಾಯವಾಗಿದೆ.
ಪಶ್ಚಿಮ ಘಟ್ಟಗಳಲ್ಲಿ ಮಹಾಮಳೆ ಮುಂದುವರೆದಿದೆ. ಹಾಸನ ಜಿಲ್ಲೆಯ ಸಕಲೇಶಪುರದ ಬಿಸಿಲೆ ಘಾಟಿಯಲ್ಲಿ ಭೂಕುಸಿತವುಂಟಾಗಿದೆ. ಇನ್ನೊಂದೆಡೆ, 15 ದಿನಳ ಹಿಂದೆಯಷ್ಟೇ ಉದ್ಘಾಟನೆಯಾಗಿದ್ದ ಹೊಸ ಕಾಂಕ್ರೀಟ್ ರಸ್ತೆಯೇ ಮಳೆಗೆ ಮಾಯವಾಗಿದೆ.