Asianet Suvarna News Asianet Suvarna News

ಸಕಲೇಶಪುರದಲ್ಲಿ ಮುಂದುವರಿದ ಭೂಕುಸಿತ; ಹೊಸ ರಸ್ತೆ ಮಾಯ!

ಪಶ್ಚಿಮ ಘಟ್ಟಗಳಲ್ಲಿ ಮಹಾಮಳೆ ಮುಂದುವರೆದಿದೆ. ಹಾಸನ ಜಿಲ್ಲೆಯ ಸಕಲೇಶಪುರದ ಬಿಸಿಲೆ ಘಾಟಿಯಲ್ಲಿ ಭೂಕುಸಿತವುಂಟಾಗಿದೆ. ಇನ್ನೊಂದೆಡೆ, 15 ದಿನಳ ಹಿಂದೆಯಷ್ಟೇ ಉದ್ಘಾಟನೆಯಾಗಿದ್ದ ಹೊಸ ಕಾಂಕ್ರೀಟ್ ರಸ್ತೆಯೇ ಮಳೆಗೆ ಮಾಯವಾಗಿದೆ.    

First Published Aug 20, 2018, 2:40 PM IST | Last Updated Sep 9, 2018, 10:06 PM IST

ಪಶ್ಚಿಮ ಘಟ್ಟಗಳಲ್ಲಿ ಮಹಾಮಳೆ ಮುಂದುವರೆದಿದೆ. ಹಾಸನ ಜಿಲ್ಲೆಯ ಸಕಲೇಶಪುರದ ಬಿಸಿಲೆ ಘಾಟಿಯಲ್ಲಿ ಭೂಕುಸಿತವುಂಟಾಗಿದೆ. ಇನ್ನೊಂದೆಡೆ, 15 ದಿನಳ ಹಿಂದೆಯಷ್ಟೇ ಉದ್ಘಾಟನೆಯಾಗಿದ್ದ ಹೊಸ ಕಾಂಕ್ರೀಟ್ ರಸ್ತೆಯೇ ಮಳೆಗೆ ಮಾಯವಾಗಿದೆ.