Asianet Suvarna News Asianet Suvarna News

ಕೋಟೆ ನಾಡಿಗೆ ಕಾಲಿಟ್ಟ ’ಸಾರಥಿ’; ಮದಕರಿ ಮಾಡ್ತಾರಾ ದರ್ಶನ್?

ವೀರಮದಕರಿ ಟೈಟಲ್ ವಿವಾದದ ನಡುವೆಯೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದುರ್ಗಕ್ಕೆ ಭೇಟಿ ನೀಡಿದ್ದಾರೆ. ಇದು ಅಭಿಮಾನಿಗಳಲ್ಲಿ ಭಾರೀ ಸಂತಸ ಮೂಡಿಸಿದೆ. ನೀವೇ ಮದಕರಿ ಮಾಡಬೇಕು ಎಂದು ಅಭಿಮಾನಿಗಳು ಒತ್ತಾಯಿಸಿದ್ದಾರೆ. ಹೇಗಿತ್ತು ಇವರ ದುರ್ಗದ ಪಯಣ ಇಲ್ಲಿದೆ ನೋಡಿ. 

ವೀರಮದಕರಿ ಟೈಟಲ್ ವಿವಾದದ ನಡುವೆಯೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದುರ್ಗಕ್ಕೆ ಭೇಟಿ ನೀಡಿದ್ದಾರೆ. ಇದು ಅಭಿಮಾನಿಗಳಲ್ಲಿ ಭಾರೀ ಸಂತಸ ಮೂಡಿಸಿದೆ. ನೀವೇ ಮದಕರಿ ಮಾಡಬೇಕು ಎಂದು ಅಭಿಮಾನಿಗಳು ಒತ್ತಾಯಿಸಿದ್ದಾರೆ. ಹೇಗಿತ್ತು ಇವರ ದುರ್ಗದ ಪಯಣ ಇಲ್ಲಿದೆ ನೋಡಿ. 

Video Top Stories