ಬ್ಯಾಂಕ್ ಕೊಲ್ಲುತ್ತಿದ್ದಾರೆ‘ಆ ಮೂವರು’:ಮೋದಿ ಬಳಿ ಇದೆ ಪ್ಲ್ಯಾನ್?
ಭಾರತದ ಬ್ಯಾಂಕ್ಗಳ ಮೇಲೆ ಮೂವರು ರಕ್ಕಸರ ದಾಳಿ
ನಿಮ್ಮ ಬ್ಯಾಂಕ್ ಅಕೌಂಟ್ ಮೇಲೆ ಕಣ್ಣಿಟ್ಟಿದ್ದಾರೆ ರಕ್ಕಸರು
ಆ ಮೂವರು ರಕ್ಕಸರ ಆರ್ಭಟಕ್ಕೆ ಬ್ಯಾಂಕ್ಗಳೇ ದಿವಾಳಿ
ದಿವಾಳಿ ಅಂಚಿಗೆ ಬಂದಿವೆಯಾ ಸರ್ಕಾರಿ ಬ್ಯಾಂಕ್ಗಳು
5 ವರ್ಷದಲ್ಲಿ 5,064 ವಂಚನೆ ಕೇಸ್ ದಾಖಲು
ಬೆಂಗಳೂರು(ಜು.29): ಭಾರತದ ಬ್ಯಾಂಕ್ ಗಳ ಮೇಲೆ ದಾಳಿ ಇಟ್ಟಿದ್ದಾರೆ ಮೂವರು ಮಹಾ ರಕ್ಕಸರು ದಾಳಿ ಇಟ್ಟಿದ್ದಾರೆ. ಆ ಮಹಾರಕ್ಕಸರಿಂದ ದೇಶದಲ್ಲಿ ಭಯಂಕರ ಲೂಟಿ ನಡೆಯುತ್ತಿದೆ. ನಿಮ್ಮ ಜೇಬಿನಲ್ಲಿರುವ ದುಡ್ಡು, ನಿಮ್ಮ ಅಕೌಂಟ್ ನಲ್ಲಿರುವ ದುಡ್ಡು ಎಲ್ಲವೂ ಕ್ಷಣಾರ್ಧದಲ್ಲಿ ಉಡೀಸ್ ಆಗುತ್ತೆ.
ಅಷ್ಟಕ್ಕೂ ಬ್ಯಾಂಕಿಂಗ್ ಲೋಕವನ್ನೇ ಬರ್ಬಾದ್ ಮಾಡಲು ದಾಳಿ ಇಟ್ಟಿರುವ ಆ ಮೂವರು ಮಹಾ ರಕ್ಕಸರಾದರೂ ಯಾರು? ಅವರನ್ನು ಬಗ್ಗು ಬಡಿಯಲು ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಮಾಸ್ಟರ್ ಪ್ಲಾನ್ ಏನು? ರಿಸರ್ವ್ ಬ್ಯಾಂಕ್ ಬಿಚ್ಚಿಟ್ಟ ಆ ಭಯಂಕರ ರಹಸ್ಯ ಎಂಥದ್ದು? ಎಂಬೆಲ್ಲಾ ಪ್ರಶ್ನೆಗಳು ಇದೀಗ ಹರಿದಾಡುತ್ತಿವೆ.
ಬ್ಯಾಂಕಿಂಗ್ ಲೋಕವನ್ನ ಮೂರು ಮಹಾ ಕುತ್ತುಗಳು ಕಾಡುತ್ತಿವೆ. ಅದೂ ಬ್ರಹ್ಮ ರಕ್ಕಸರಂತೆ ಕಾಡುತ್ತಿವೆ. ಇಡೀ ಬ್ಯಾಂಕಿಂಗ್ ವ್ಯವಸ್ಥೆಯನ್ನೇ ಹಾಳು ಮಾಡುತ್ತಿವೆ ಈ ಮೂವರು ರಕ್ಕಸರು. ಭಾರತೀಯ ಬ್ಯಾಂಕಿಂಗ್ ಸಿಸ್ಟಮ್ ಈ ಮಟ್ಟಕ್ಕೆ ಅಧಃಪತನವಾಗಿರುವುದಕ್ಕೆ ಆ ಮೂರು ಮಹಾ ಕುತ್ತುಗಳೇ ಕಾರಣ ಅಂತ ಹೇಳಲಾಗುತ್ತಿದೆ.
ಈ ಕುರಿತು ಸಂಪೂರ್ಣ ಮಾಹಿತಿಗಾಗಿ ಈ ವಿಡಿಯೋ ನೋಡಿ..