ದರ್ಶನ್ ಮನೆ ಮೇಲೆ ಕಲ್ಲು: ದುಷ್ಕರ್ಮಿಗೆ ವರವಾದ ‘ಆ’ ಒಂದು ಅಂಶ ಯಾವುದು?

Apr 9, 2019, 12:03 PM IST

ಚ್ಯಾಲೆಂಜಿಂಗ್ ಸ್ಟಾರ್ ದರ್ಶನ್ ನಿವಾಸದ ಮೇಲೆ ಕಲ್ಲು ತೂರಾಟ ಪ್ರಕರಣ ಪೊಲೀಸರಿಗೆ ಚ್ಯಾಲೆಂಜ್ ಆಗಿ ಪರಿಣಮಿಸಿದೆ. ಪ್ರಕರಣದ ತನಿಖೆ ಎಲ್ಲಿಯವರೆಗೆ ಸಾಗಿದೆ?  ಕಲ್ಲು ತೂರಾಟ ನಡೆಸಿದ ದುಷ್ಕರ್ಮಿಗೆ ವರವಾಗಿ ಪರಿಣಮಿಸಿರುವ ‘ಆ’ ಒಂದು ಅಂಶ ಯಾವುದು? ಈ ಸ್ಟೋರಿ ನೋಡಿ...