ಕೊರೊನಾ ಸೋಂಕು ಹೆಚ್ಚಳ, ಲಾಕ್‌ಡೌನ್ ಬಗ್ಗೆ ಸಿಎಂ ಹೇಳಿದ್ದಿಷ್ಟು...!

Apr 13, 2021, 11:59 AM IST

ಬೆಂಗಳೂರು (ಏ. 13): ಒಂದು ಕಡೆ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ. ಹಾಗಾದ್ರೆ ಲಾಕ್‌ಡೌನ್ ಆಗುತ್ತಾ.? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ.  'ಕೊರೊನಾ ತಡೆಲು ಜನರೇ ಸಹಕರಿಸಬೇಕು. ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸದಿದ್ರೆ ಅನಾಹುತವಾಗೋದು ಖಂಡಿತ. ಸದ್ಯಕ್ಕೆ ಲಾಕ್‌ಡೌನ್ ಪ್ರಶ್ನೆಯೇ ಇಲ್ಲ' ಎಂದು ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. 

ಚಿತ್ರದುರ್ಗದಲ್ಲಿ ಕೊರೊನಾಗೆ ಡೋಂಟ್‌ಕೇರ್ : ಯಾಮಾರಿದ್ರೆ ಹರೋಹರ..!