ಸಿಎಂರಿಂದ ಮತ್ತೆ ಲಾಕ್‌ಡೌನ್ ಬಗ್ಗೆ ಸೂಚನೆ :ಇಲ್ಲಿಗೆ ಕೋವಿಡ್ ರಿಪೋರ್ಟ್ ಕಡ್ಡಾಯ

Feb 17, 2021, 12:29 PM IST

ಬೆಂಗಳೂರು (ಫೆ.17):  ಮಹಾರಾಷ್ಟ್ರದಲ್ಲಿ ಮಹಾಮಾರಿ ಕೊರೋನಾ ಹೆಚ್ಚಾಗುತ್ತಿದೆ. ಇಲ್ಲಿನ ಸಿಎಂ ಮತ್ತೆ ಲಾಕ್ ಡೌನ್ ಎಚ್ಚರಿಕೆಯನ್ನೂ ನೀಡಿದ್ದು, ಕರ್ನಾಟಕಕ್ಕೂ ಮಹಾರಾಷ್ಟ್ರ ವೈರಸ್  ಬರುವ ಭೀತಿ ಎದುರಾಗಿದೆ.

ಕೊರೋನಾ 2ನೇ ಅಲೆಯ ಭೀತಿ: ನಿಯಮ ಪಾಲಿಸದಿದ್ರೆ ಮತ್ತೆ ಲಾಕ್‌ಡೌನ್ ಎಂದ ಸಿಎಂ! ...

ಈ ನಿಟ್ಟಿನಲ್ಲಿ ಮಹಾರಾಷ್ಟ್ರದಿಂದ ಬರುವವರು ಕೋವಿಡ್ ಟೆಸ್ಟ್ ರಿಪೋರ್ಟ್ ತರುವುದು ಕಡ್ಡಾಯ ಎಂದು ಸೂಚನೆ ನೀಡಲಾಗಿದೆ.