Apr 12, 2022, 12:19 PM IST
ಬೆಂಗಳೂರು (ಏ. 12): ಒಂದು ಕಡೆ ರಾಜ್ಯದಲ್ಲಿ ಧರ್ಮ ದಂಗಲ್, ಇನ್ನೊಂದು ಕಡೆ ರಾಜಕೀಯ ನಾಯಕರ ಮಾತಿನ ಸಮರ ನಡೆಯುತ್ತಿದೆ. 'ಏಕರೂಪ ನಾಗರೀಕ ಸಂಹಿತೆ ಕಾನೂನು ಬರುವವರೆಗೆ ಹಿಂದೂಗಳು ಜನಸಂಖ್ಯೆ ನಿಯಂತ್ರಣ ಮಾಡಬಾರದು. 2 ಮಕ್ಕಳು ಇದ್ದವರು ಮೂರು ಮಕ್ಕಳು ಮಾಡಿ, ಮೂರು ಇದ್ದವರು ನಾಲ್ಕು ಮಕ್ಕಳನ್ನು ಮಾಡಿ ಎಂದು ಆರ್ಎಸ್ಎಸ್ ಮುಖಂಡ ಹಣವಂತ ಮಳಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
Hassan: ಬೇಲೂರು ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಕ್ಕೆ ಬಹಿಷ್ಕಾರ, ಹರಾಜಿಗೆ ಗೈರು