Apr 9, 2021, 11:24 AM IST
ಬೆಂಗಳೂರು (ಏ.09) : ರಾಜ್ಯದಲ್ಲಿ ಕಳೆದ ಮೂರು ದಿನಗಳಿಂದ ಸಾರಿಗೆ ಮುಷ್ಕರ ನಡೆಯುತ್ತಿದ್ದು, ಜನರಿಗೆ ಖಾಸಗಿ ಬಸ್ಗಳೇ ಆಧಾರವಾಗಿದೆ.
ಖಾಸಗಿ ಬಸ್ಗಳಿಗೆ ಕೆಂಪು ಬಸ್ನಷ್ಟೇ ಪ್ರಯಾಣ ದರ: ಸರ್ಕಾರ ಆದೇಶ
ವೀಕೆಂಡ್ ಸಮಯದಲ್ಲಿ ಜನರು ಬಸ್ಗಳಿಗಾಗಿ ಕಾಯುತ್ತಿದ್ದು ಈ ನಿಟ್ಟಿನಲ್ಲಿ ಖಾಸಗಿ ಬಸ್ಗಳು ಹೆಚ್ಚು ಹಣ ವಸೂಲಿ ಮಾಡ್ತಿದ್ದಾರೆ. ಅಲ್ಲದೇ ಕೆಲ ಮಾರ್ಗಗಳಲ್ಲಿ ಮಾತ್ರವೇ ಖಾಸಗಿ ಬಸ್ಗಳು ಸಂಚರಿಸುತ್ತಿದ್ದು ಜನರ ಪರದಾಟ ಮುಂದುವರಿದಿದೆ.