ನಿಮ್ಮ ಬೇಡಿಕೆ ಕಾಯ್ದಿರಿಸಿ. ತಕ್ಷಣ ಸೇವೆ ಆರಂಭಿಸಿ; ಸಾರಿಗೆ ನೌಕರರ ಸಂಘಕ್ಕೆ ನೋಟಿಸ್

Apr 20, 2021, 6:06 PM IST

ಬೆಂಗಳೂರು (ಏ. 20):  ಇಡೀ ರಾಜ್ಯ ಕೊರೊನಾ ಸಂಕಷ್ಟದಿಂದ ನಲುಗುತ್ತಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಸಾರಿಗೆ ನೌಕರರು ಮುಷ್ಕರ ನಡೆಸುವುದು ಸರಿಯಲ್ಲ. ಜನಸಾಮಾನ್ಯರ ಮೂಲಭೂತ ಹಕ್ಕಿಗೆ ಧಕ್ಕೆಯಾಗಿದೆ. ನಿಮ್ಮ ಬೇಡಿಕೆ ಕಾಯ್ದಿರಿಸಿ. ತಕ್ಷಣ ಸೇವೆ ಆರಂಭಿಸಿ ಎಂದು ಹೈಕೋರ್ಟ್ ಪೀಠ ಅಬಿಪ್ರಾಯಪಟ್ಟಿದೆ. ಮುಷ್ಕರ ನಿರತ ಸಾರಿಗೆ ನೌಕರರ ಸಂಘಕ್ಕೆ ನೋಟಿಸ್ ನೀಡಿದೆ. 

ಸೆಲಬ್ರಿಟಿಯಾಗಿ ಆಕ್ಸಿಜನ್‌ಗೆ ನಾನೇ ಪರದಾಡಿದ್ದೀನಿ, ಬಡವರ ಕಥೆಯೇನು? ಸಾಧು ಕೋಕಿಲ