ಸೆಲೆಬ್ರಿಟಿಯಾಗಿ ಆಕ್ಸಿಜನ್ಗೆ ನಾನೇ ಪರದಾಡಿದ್ದೀನಿ, ಬಡವರ ಕಥೆಯೇನು?: ಸಾಧು ಕೋಕಿಲ
'ಲಗಾಮ್' ಚಿತ್ರದ ಮುಹೂರ್ತ ಸಮಾರಂಭದಲ್ಲಿ ಸಾಧು ಕೋಕಿಲ ಕೊರೋನಾದ ಭೀಕರ ಸ್ಥಿತಿ ಬಗ್ಗೆ ವಿವರಿಸಿದ್ದಾರೆ. ಜನರೇ ಎಚ್ಚೆತ್ತುಕೊಳ್ಳಬೇಕು, ಹಬ್ಬ ಹರಿದಿನಗಳು ಏನೂ ಬೇಡ ಮನೆಯಲ್ಲಿ ನಾವು ಸುಮ್ಮನಿದ್ದರೆ ಒಳ್ಳೆಯದು. ಯಾರದ್ದೂ ಉದಾರಣೆ ಯಾಕೆ? ನನ್ನ ಅಣ್ಣನ ಮಗನಿಗೇ ಕೊರೋನಾ ಬಂದಿತ್ತು. ಒಂದೇ ಒಂದು ಆಕ್ಸಿಜನ್ ಸಿಲಿಂಡರ್ ಪಡೆಯಲು ನಾನು ಇಡೀ ದಿನ ಓಡಾಡಿರುವೆ. ಸಾಮಾನ್ಯ ಜನರ ಪರಿಸ್ಥಿತಿ ಏನು ಎಂದು ಪ್ರಶ್ನೆ ಮಾಡಿದ್ದಾರೆ.
'ಲಗಾಮ್' ಚಿತ್ರದ ಮುಹೂರ್ತ ಸಮಾರಂಭದಲ್ಲಿ ಸಾಧು ಕೋಕಿಲ ಕೊರೋನಾದ ಭೀಕರ ಸ್ಥಿತಿ ಬಗ್ಗೆ ವಿವರಿಸಿದ್ದಾರೆ. ಜನರೇ ಎಚ್ಚೆತ್ತುಕೊಳ್ಳಬೇಕು, ಹಬ್ಬ ಹರಿದಿನಗಳು ಏನೂ ಬೇಡ ಮನೆಯಲ್ಲಿ ನಾವು ಸುಮ್ಮನಿದ್ದರೆ ಒಳ್ಳೆಯದು. ಯಾರದ್ದೂ ಉದಾರಣೆ ಯಾಕೆ? ನನ್ನ ಅಣ್ಣನ ಮಗನಿಗೇ ಕೊರೋನಾ ಬಂದಿತ್ತು. ಒಂದೇ ಒಂದು ಆಕ್ಸಿಜನ್ ಸಿಲಿಂಡರ್ ಪಡೆಯಲು ನಾನು ಇಡೀ ದಿನ ಓಡಾಡಿರುವೆ. ಸಾಮಾನ್ಯ ಜನರ ಪರಿಸ್ಥಿತಿ ಏನು ಎಂದು ಪ್ರಶ್ನೆ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment