Apr 8, 2021, 12:39 PM IST
ಬೆಂಗಳೂರು (ಏ. 08): ಸಾರಿಗೆ ನೌಕರರ ಮುಷ್ಕರ 2 ನೇ ದಿನಕ್ಕೆ ಕಾಲಿಟ್ಟಿದೆ. ಪೊಲೀಸ್ ಭದ್ರತೆಯೊಂದಿಗೆ ಶಾಂತಿನಗರ ಬಸ್ ನಿಲ್ದಾಣದಿಂದ ಬಿಎಂಟಿಸಿ ರಸ್ತೆಗಿಳಿದಿದೆ. ಒಂದೂವರೆ ಗಂಟೆಗೊಮ್ಮೆ ಬಸ್ ಬಿಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಆದರೆ ಪ್ರಯಾಣಿಕರ ಪರದಾಟ ತಪ್ಪುತ್ತಿಲ್ಲ. ಆಟೋ, ಟ್ಯಾಕ್ಸಿಗಳನ್ನು ಅವಲಂಬಿಸುತ್ತಿದ್ದಾರೆ.
ಸಾರಿಗೆ ಮುಷ್ಕರ, ರೈಲು ಮೊರೆ ಹೋದ ಪ್ರಯಾಣಿಕರು, ಮೆಜೆಸ್ಟಿಕ್ನಲ್ಲಿ ಜನವೋ ಜನ.!