ಕ್ರೂರಿ ವಿಧಿ; ಅಳಿಯನ ಮುಂದೆ ಮಗುವಂತೆ ಬಿಕ್ಕಿ ಬಿಕ್ಕಿ ಅತ್ತ ಮಾವ ಸುಂದರ್ ರಾಜ್!

Jun 8, 2020, 12:24 PM IST

2017ರಲ್ಲಿ ಮೇಘನಾ ರಾಜ್‌ ಹಾಗೂ ಚಿರಂಜೀವಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಅಳಿಯನಿಗಿಂತಲೂ ಮಗನಂತೆ ಕಾಣುತ್ತಿದ್ದ ಮಾವ ಸುಂದರ್‌ ರಾಜ್, ತಮ್ಮ ಜೀವನದ ಪ್ರತಿ ನಿರ್ಧಾರವನ್ನೂ ಚಿರುಗೆ ಹೇಳಿ, ಕೇಳಿಯೇ ಮಾಡುತ್ತಿದ್ದರಂತೆ.

'ನಮ್ಮ ಮುಂದೆ ಆಡಿ ಬೆಳೆದ ಹುಡುಗ; ಬಹಳ ದುಃಖವಾಗುತ್ತಿದೆ' : ದೊಡ್ಡಣ್ಣ 

ಬಾಳಿ ಬದುಕ ಬೇಕಿದ್ದ ಅಳಿಯ ಹೀಗೆ ಅಕಾಲಿಕ ಮರಣಕ್ಕೆ ತುತ್ತಾಗಿದ್ದು ಎಂಥವರಿಗಾದರೂ ಅರಗಿಸಿಕೊಳ್ಳಲು ಆಗದ ವಿಷಯ. ಅದುವೇ ಮೊಮ್ಮಗ ಬರುವ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಇದು ದೊಡ್ಡ ಆಘಾತ. ಅಳಿಯನ ಪಾರ್ಥಿವ ಶರೀರದ ಮುಂದೆ ನಿಂತು, ನಿರ್ದೇಶಕ ಪನ್ನಗ ಭರಣನನ್ನು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅತ್ತ ಸುಂದರ್ ರಾಜ್‌....

ಹೆಚ್ಚಿನ ವಿಡಿಯೋ ನೋಡಲು ಕ್ಲಿಕಿಸಿ: ಚಿರಂಜೀವಿ ಸರ್ಜಾ