ನ್ಯಾಯಧೀಶರು ಸರ್ವಜ್ಞರಲ್ಲ, ವ್ಯಾಕ್ಸಿನ್ ಉತ್ಪಾದನೆಯಾಗದಿದ್ದರೇ ನೇಣು: ಇದು ವೈರಸ್‌ಗಿಂತಲೂ ಡೇಂಜರ್

May 15, 2021, 2:50 PM IST

ಬೆಂಗಳೂರು, (ಮೇ.15): ನ್ಯಾಯಧೀಶರು ಸರ್ವಜ್ಞರಲ್ಲ ಅಂತಾರೇ ಬಿಜೆಪಿ ರಾಷ್ಟ್ರೀಯ ಪ್ರಧಾನಿ ಕಾರ್ಯದರ್ಶಿ ಸಿಟಿ ರವಿ. ವ್ಯಾಕ್ಸಿನ್ ಉತ್ಪಾದನೆ ಆಗದಿದ್ದರೇ ನಾವೇನು ನೇಣು ಹಾಕಿಕೊಳ್ಳೋಣ ಅಂತಾರೆ ಸ್ಮೈಲ್ ಗೌಡ್ರು ಅಲಿಯಾಸ್ ಸದಾನಂದಗೌಡ್ರು.

ಡಿವಿಎಸ್‌, ರವಿ ವಿರುದ್ಧ ನ್ಯಾಯಂಗ ನಿಂದನೆ ಕೇಸ್‌ಗೆ ಮನವಿ

ಕೇಸರಿ ಕಲಿಗಳ ವಿರುದ್ಧ ಸಿದ್ದು, ಡಿಕೆ ಶಿವಕುಮಾರ್ ಕೆಂಡಾ-ಕೆಂಡಾ. ಕೊರೋನಾ ಹೆಸರಲ್ಲಿ ರಾಜಕೀಯ. ಇದು ವೈರಸ್‌ಗಿಂತಲೂ ಡೇಂಜರ್.