ಮಂಡ್ಯದಲ್ಲಿ ಮಳೆ ಅವಾಂತರ: ಏರಿ ಒಡೆದು ಗಾಮಗಳಿಗೆ ನುಗ್ಗಿದ ನೀರು..!

Oct 22, 2019, 2:14 PM IST

ಮಂಡ್ಯ(ಆ.22): ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಂಡ್ಯದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಸೋಮವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಏರಿ ಹೊಡೆದ ಗಾಮಗಳಿಗೆ ನೀರು ನುಗ್ಗಿದೆ.

ಅಷ್ಟೇ ಅಲ್ಲದೇ ಕೆ.ಆರ್.ಪೇಟೆ ಮತ್ತು ಶೀಳನೆರೆ ಸಂಪರ್ಕ ಕಡಿತವಾಗಿದ್ದು, ಜನರು ತೊಂದರೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆ ಅವಾಂತರವನ್ನು ವಿಡಿಯೋನಲ್ಲಿ ನೋಡಿ.