ಜನವರಿಯಲ್ಲಿ ನಡೆದ ಅಯೋಧ್ಯೆಯ ಶ್ರೀರಾಮಚಂದ್ರನ ಪ್ರಾಣಪ್ರತಿಷ್ಠಾಪನೆ ಸಮಾರಂಭಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಆಹ್ವಾನ ನೀಡಲಾಗಿರಲಿಲ್ಲ ಎನ್ನುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸುಳ್ಳು ಆರೋಪದ ಮಧ್ಯೆ ದ್ರೌಪದಿ ಮುರ್ಮು ಬುಧವಾರ ಗರ್ಭಗುಡಿಯಲ್ಲಿ ನಿಂತು ಶ್ರೀರಾಮಚಂದ್ರನ ದರ್ಶನ ಪಡೆದುಕೊಂಡಿದ್ದಾರೆ.