Apr 16, 2019, 4:01 PM IST
ದರ್ಶನ್ ಮೈಸೂರಿಗೆ ತೆರಳುವಾಗ ಕಾರು ಅಪಘಾತವಾಗಿ ಬಲಗೈಗೆ ಆಪರೇಷನ್ ಆಗುವಷ್ಟು ಪೆಟ್ಟು ಬಿದ್ದಿರುವುದು ಎಲ್ಲರಿಗೂ ಗೊತ್ತು. ಕೆಲದಿನಗಳ ಹಿಂದಷ್ಟೇ ಚೇತರಿಸಿಕೊಂಡ ದರ್ಶನ್ ಮತ್ತೆ ಶೂಟಿಂಗ್ ಪ್ರಚಾರ ಎಂದು ಕೆಲಸ ಶುರು ಮಾಡಿದರು. ಆದರೆ ಮತ್ತೆ ಕೈ ನೋವು ದರ್ಶನ್ ಗೆ ಕಾಣಿಸಿಕೊಳ್ಳುತ್ತಿದೆ. ಈ ಕಾರಣದಿಂದ ಮತ್ತೊಮ್ಮೆ ದಾಸ ಆಪರೇಷನ್ ಮಾಡಿಸಿಕೊಳ್ಳಬೇಕಾ? ಸುವರ್ಣ ನ್ಯೂಸ್ ಗೆ ದರ್ಶನ್ ಕೊಟ್ಟ Exclusive ಸಂದರ್ಶನ ಇಲ್ಲಿದೆ.