Today Horoscope: ಈ ರಾಶಿಯವರು ಇಂದು ವೃತ್ತಿಯಲ್ಲಿ ಪರಿಶ್ರಮ ಪಡಬೇಕಾಗಿದ್ದು, ಭಯದ ವಾತಾವರಣವಿರಲಿದೆ..

Apr 30, 2024, 9:28 AM IST

ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಮಂಗಳವಾರ, ಸಪ್ತಮಿ ತಿಥಿ, ಉತ್ತರಾಷಾಢ ನಕ್ಷತ್ರ.

ಮಂಗಳವಾರ ಮಂಗಳ ದ್ರವ್ಯಗಳನ್ನು ದಾನವಾಗಿ ಕೊಡಬಹುದು. ಈ ದಿನ ಕುಜನ ವಾರವಾಗಿದೆ. ಅಗ್ನಿ ಪ್ರಾರ್ಥನೆ ಮಾಡಿ.ಜೊತೆಗೆ ಸುಬ್ರಹ್ಮಣ್ಯ ಸ್ವಾಮಿ ಪ್ರಾರ್ಥನೆ ಮಾಡಿ. ಸಿಂಹ ರಾಶಿಯವರಿಗೆ ತಲೆಭಾರ ಇರಲಿದೆ. ಆರೋಗ್ಯದಲ್ಲಿ ವ್ಯತ್ಯಾಸ. ವೃತ್ತಿಯಲ್ಲಿ  ಅನುಕೂಲ. ಸ್ತ್ರೀಯರಿಗೆ ವಿರೋಧಗಳು. ಮಕ್ಕಳ ಸಹಾಯ ಇರಲಿದೆ. ಈಶ್ವರ ಪ್ರಾರ್ಥನೆ ಮಾಡಿ.

ಇದನ್ನೂ ವೀಕ್ಷಿಸಿ:  ಕಲಬುರಗಿ ಕೋಟೆಯಲ್ಲಿ ವಿಜಯಮಾಲೆ ಯಾರಿಗೆ? ಜಾಧವ್ V/S ರಾಧಾಕೃಷ್ಣ ಯಾರು ಬೆಸ್ಟ್?